Download Our App

Follow us

Home » ರಾಜ್ಯ » ಕೇರಳದ ಗಡಿ ದಾಟಿ ಹೋಗಿದ್ದ ಕರ್ನಾಟಕದ ಆನೆ ಗಂಭೀರ ಗಾಯವಾಗಿ ಸಾ*ವು..!

ಕೇರಳದ ಗಡಿ ದಾಟಿ ಹೋಗಿದ್ದ ಕರ್ನಾಟಕದ ಆನೆ ಗಂಭೀರ ಗಾಯವಾಗಿ ಸಾ*ವು..!

ಕೇರಳದ ಗಡಿ ದಾಟಿ ಹೋಗಿದ್ದ ಕರ್ನಾಟಕದ ಆನೆಯೊಂದು ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಸಾವನ್ನಪ್ಪಿದೆ. ತನ್ನೀರ್​ ಕೊಂಬನ್​ ಎಂಬ ಆನೆ ಕೇರಳದ ಮಾನಂದವಾಡಿ ಗಡಿಗೆ ಎಂಟ್ರಿ ಕೊಟ್ಟಿತ್ತು.

ಅದನ್ನು ವಯನಾಡಿನಲ್ಲಿ ಸೆರೆ ಹಿಡಿಯುವ ವೇಳೆ ಕೇರಳದ ಅರಣ್ಯಾಧಿಕಾರಿಗಳು ಬಹಳ ಟಾರ್ಚರ್​ ನೀಡಿರೋ ಆರೋಪ ಕೇಳಿ ಬಂದಿದೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಗಜರಾಜನನ್ನು ಆಂಬುಲೆನ್ಸ್​ನಲ್ಲಿ ಬಂಡೀಪುರ ಅರಣ್ಯಕ್ಕೆ ತಂದು ಬಿಡಲಾಗಿತ್ತು.

ಇದಾದ ಕೆಲವೇ ಗಂಟೆ ಆನೆ ಕೊನೆಯುಸಿರೆಳೆದಿದೆ. ಇನ್ನು ಆನೆಯ ಸಾವಿಗೆ ಕೇರಳ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ವೇಳೆ ಕೊಟ್ಟಿರೋ ಹಿಂಸೆಯೇ ಕಾರಣ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿದ್ದಾರೆ.

ಇದನ್ನೂ ಓದಿ : ನಾವು ಬೇರೆ ಜಾತಿಯವರು ಅನ್ನೋ ಕಾರಣಕ್ಕೆ ಬಾಗೂರು ಚನ್ನಕೇಶವ ದೇಗುಲದ ವಳಗೆ ಪ್ರವೇಶ ನೀಡಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ..!

 

 

Leave a Comment

DG Ad

RELATED LATEST NEWS

Top Headlines

ವಾಹನ ಸವಾರರೇ ಹುಷಾರ್… ಇನ್ಮುಂದೆ 130km ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸಿದರೆ ಬೀಳುತ್ತೆ ಎಫ್‌ಐಆರ್‌..!

ಬೆಂಗಳೂರು : ಇನ್ಮುಂದೆ ರಾಜ್ಯಾದ್ಯಂತ ಗಂಟೆಗೆ 130 ಕಿಮೀ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಅಂತವರ ವಿರುದ್ಧ FIR ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ

Live Cricket

Add Your Heading Text Here