Download Our App

Follow us

Home » ಮೆಟ್ರೋ » ಹೊಸಕೋಟೆ : ಸಿಡಿಲ ಅಬ್ಬರಕ್ಕೆ 20 ಮೇಕೆ, ಓರ್ವ ಮಹಿಳೆ ಸಾ*ವು..!

ಹೊಸಕೋಟೆ : ಸಿಡಿಲ ಅಬ್ಬರಕ್ಕೆ 20 ಮೇಕೆ, ಓರ್ವ ಮಹಿಳೆ ಸಾ*ವು..!

ಬೆಂಗಳೂರು : ಇಂದು ಸುರಿದ ಮಹಾಮಳೆಗೆ ಮಹಿಳೆ ಜೊತೆ 20ಕ್ಕೂ ಹೆಚ್ಚು ಮೇಕೆಗಳಿಗೆ ಸಿಡಿಲು ಬಡಿದು ದಾರುಣವಾಗಿ ಸಾವನ್ನಪ್ಪಿದ ಘಟನೆ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದಲ್ಲಿ ನಡೆದಿದೆ. ಗಣಗಲು ಗ್ರಾಮದ ರತ್ಮಮ್ಮ ಮೃತ ಮಹಿಳೆಯಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಇಂದು ಮಧ್ಯಾಹ್ನ ಧಿಡೀರ್ ಮಳೆ‌ ಆರಂಭವಾಗಿದೆ. ಈ ವೇಳೆ ತೋಟದ ಬಳಿ ಬೇವಿನ ಮರದಡಿ ಮೇಕೆಗಳ ಜೊತೆ ರತ್ಮಮ್ಮ ನಿಂತಿದ್ದರು. ಆದರೆ ಗಾಳಿ ಮಳೆಯ ಆರ್ಭಟದ ಜೊತೆ ಸಿಡಿಲಿನ ಅಬ್ಬರಕ್ಕೆ ಮಹಿಳೆ ಜೊತೆ ಇಪ್ಪತ್ತಕ್ಕೂ ಹೆಚ್ಚು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದೆ.

ಇದನ್ನೂ ಓದಿ : ಕೋಲಾರ : ಸಿಡಿಲಿನ ಅಬ್ಬರಕ್ಕೆ 1 ಲಕ್ಷ ಬೆಲೆಬಾಳುವ 2 ಹಸುಗಳು ಸಾ*ವು..!

Leave a Comment

DG Ad

RELATED LATEST NEWS

Top Headlines

ಕೋಲ್ಕತ್ತಾದ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ದುರಂತ.. ಐಸಿಯುನಲ್ಲಿದ್ದ ಓರ್ವ ರೋಗಿ ಸಾವು..!

ಕೋಲ್ಕತ್ತಾ : ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಐಸಿಯುನಲ್ಲಿದ್ದ ಓರ್ವ ರೋಗಿ ಸಾವನ್ನಪ್ಪಿದ್ದಾನೆ

Live Cricket

Add Your Heading Text Here