Download Our App

Follow us

Home » ರಾಜಕೀಯ » ಬೇಲ್​​​ ಸಿಕ್ಕ ಬೆನ್ನಲ್ಲೇ ಹಾಸನಕ್ಕೆ ಹೊರಟ ಹೆಚ್​.ಡಿ ರೇವಣ್ಣ..!

ಬೇಲ್​​​ ಸಿಕ್ಕ ಬೆನ್ನಲ್ಲೇ ಹಾಸನಕ್ಕೆ ಹೊರಟ ಹೆಚ್​.ಡಿ ರೇವಣ್ಣ..!

ಬೆಂಗಳೂರು : ಕಿಡ್ನಾಪ್ ಕೇಸ್‍ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವ ಹಿನ್ನಲೆಯಲ್ಲಿ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಇಂದು ಹಾಸನ ಜಿಲ್ಲೆ ಹೊಳೆನರಸೀಪುರಕ್ಕೆ ಭೇಟಿ ನೀಡಲಿದ್ದಾರೆ.

ನಿನ್ನೆಯಷ್ಟೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ​ ಜಾಮೀನು ಮಂಜೂರು ಮಾಡಿತ್ತು. ಇದೀಗ ಬೇಲ್​​​ ಸಿಗ್ತಿದ್ದಂತೆ ಹೆಚ್​.ಡಿ.ರೇವಣ್ಣ ಹಾಸನಕ್ಕೆ ತೆರಳಲಿದ್ದಾರೆ.

ಅರೆಸ್ಟ್ ಆದ ನಂತರ ರೇವಣ್ಣ ಹಾಸನಕ್ಕೆ ಕಾಲಿಟ್ಟಿರಲಿಲ್ಲ. ಜೈಲಿಂದ ರಿಲೀಸ್ ಆದ್ಮೇಲೂ  ಮೈಸೂರು, ಬೆಂಗಳೂರಿನಲ್ಲೇ ಓಡಾಡಿಕೊಂಡಿದ್ದ ಹೆಚ್.ಡಿ.ರೇವಣ್ಣ ಅವರು ಇಂದು ಹೊಳೆನರಸೀಪುರಕ್ಕೆ ಭೇಟಿ ನೀಡಿ, ಮನೆದೇವರಿಗೆ ಪೂಜೆ ಸಲ್ಲಿಸುವ ಸಾಧ್ಯತೆಯಿದೆ. ಬಳಿಕ ಹಾಸನಕ್ಕೆ ತೆರಳಿ ಆಪ್ತರನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ : ಫಾರ್ಮ್​​ ಹೌಸ್​ನಲ್ಲಿ ರೇವ್​ ಪಾರ್ಟಿ ಪ್ರಕರಣ – ನಶೆಯಲ್ಲಿ ತೇಲಾಡಿದವರಿಗೆ ಸಂಕಷ್ಟ ಫಿಕ್ಸ್..!

Leave a Comment

DG Ad

RELATED LATEST NEWS

Top Headlines

ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!

ನಿರ್ಮಾಪಕ ರಮೇಶ್ ರೆಡ್ಡಿ ಅವರು ಕನ್ನಡ ಚಿತ್ರರಂಗದಲ್ಲಿ ‘ಉಪ್ಪು ಹುಳಿ ಖಾರ’, ‘ನಾತಿಚರಾಮಿ’, ‘ಪಡ್ಡೆಹುಲಿ’, ‘100’, ‘ಗಾಳಿಪಟ 2’ ಚಿತ್ರಗಳನ್ನು ನಿರ್ಮಿಸಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿತ “45”

Live Cricket

Add Your Heading Text Here