Download Our App

Follow us

Home » ಸಿನಿಮಾ » ಐಶ್ವರ್ಯಾ ಮತ್ತು ಅನುಷಾ ರೈ ಮಧ್ಯೆ ಕಿತ್ತಾಟ – ನಮಗೆ ಬಕೆಟ್ ಹಿಡಿಯೋಕೆ ಬರಲ್ಲ ಗುರು ಎಂದ ಅನುಷಾ..!

ಐಶ್ವರ್ಯಾ ಮತ್ತು ಅನುಷಾ ರೈ ಮಧ್ಯೆ ಕಿತ್ತಾಟ – ನಮಗೆ ಬಕೆಟ್ ಹಿಡಿಯೋಕೆ ಬರಲ್ಲ ಗುರು ಎಂದ ಅನುಷಾ..!

ಬಿಗ್​ಬಾಸ್​ ಸೀಸನ್ 11 ಮೂರನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರದ ನಾಮಿನೇಷನ್​ ವಿಚಾರಕ್ಕೆ ಬಿಗ್​ಬಾಸ್​​ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಮತ್ತೆ ಜಗಳ ಶುರುವಾಗಿದೆ.​ ಇದೀಗ ರಿಲೀಸ್​ ಆದ ಹೊಸ ಪ್ರೋಮೋದಲ್ಲಿ ಕ್ಯಾಪ್ಟನ್ ಶಿಶಿರ್​ ಅನುಷಾ ಅವರನ್ನು ನೇರವಾಗಿ ನಾಮಿನೇಟ್​ ಮಾಡಿದ್ದಾರೆ. ಅದಕ್ಕಾಗಿ ​ಅನುಷಾ ನಮಗೆ ಅವರ ತರ ಬಕೆಟ್​ ಹಿಡಿಯೋದಕ್ಕೆ ಬರಲ್ಲ, ನಾವು ಇರೋದೇ ಹಿಂಗೆ ಅಂತ ಹೇಳಿದ್ದಾರೆ.

ಬಳಿಕ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕೆಲಸ ಮಾಡ್ತಾ ಇದ್ದಾರೆ ಇಲ್ಲಿ. ನೇರವಾಗಿ ಐಶ್ವರ್ಯಾಗೆ ಬಕೆಟ್​ ಹಿಡಿಯೋದನ್ನು ಬಿಡ್ರಿ ಎಂದು ಅನುಷಾ ಐಶ್ವರ್ಯಾಗೆ ಮಾತಿನಲ್ಲೇ ಟಾಂಗ್ ನೀಡಿದ್ದಾರೆ. ಅದಕ್ಕೆ ಸಿಡಿದೆದ್ದ ಐಶ್ವರ್ಯಾ ನನಗೆ ಬಕೆಟ್​ ಹಿಡಿಯೋ ಅವಶ್ಯಕತೆನೆ ಇಲ್ಲ, ಎಲ್ಲಾ ಕೇಳಿಸ್ಕೊಂಡು ಸುಮ್ನೇ ಕುಳಿತುಕೊಳ್ಳುವುದಕ್ಕೆ ನಾನಿಲ್ಲಿಗೆ ಬಂದಿಲ್ಲ ಎಂದು ಕೋಪ ಮಾಡಿಕೊಂಡು ಅಲ್ಲಿಂದ ಹೊರಟು ಹೋಗಿದ್ದಾರೆ.

ಸದ್ಯ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 16 ಮಂದಿ ಉಳಿದುಕೊಂಡಿದ್ದಾರೆ. ಮುಂದಿನ ವಾರ ಯಾವ ಸ್ಪರ್ಧಿ ಬಿಗ್​ಬಾಸ್​ ಮನೆಯಿಂದ ಆಚೆ ಬರಬಹುದು ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ : ಚಿಕ್ಕಬಳ್ಳಾಪುರ : KSRTC ಬಸ್​ಗೆ ಟಿಪ್ಪರ್ ಲಾರಿ ಡಿಕ್ಕಿ – ಮಹಿಳೆಗೆ ಗಂಭೀರ ಗಾಯ..!

Leave a Comment

DG Ad

RELATED LATEST NEWS

Top Headlines

ನಾನು ಮುಡಾ ಫೈಲ್​​​ಗಳನ್ನು ತಂದಿಲ್ಲ, ದೇವರ ಮುಂದೆ ಆಣೆ ಮಾಡೋಕೆ ನಾನ್​ ರೆಡಿ – ಸಚಿವ ಭೈರತಿ ಸುರೇಶ್..!

ಬೆಂಗಳೂರು : ಇಡೀ ರಾಜ್ಯದಲ್ಲೇ ದೊಡ್ಡ ಸುದ್ದಿಯಾಗಿದ್ದ ಮುಡಾ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

Live Cricket

Add Your Heading Text Here