Download Our App

Follow us

Home » ರಾಜಕೀಯ » ರಾಜ್ಯ ಸರ್ಕಾರ ಈಗಲಾದ್ರೂ ಓಲೈಕೆ ರಾಜಕಾರಣ ನಿಲ್ಲಿಸಲಿ : ಆರ್​. ಅಶೋಕ್..!

ರಾಜ್ಯ ಸರ್ಕಾರ ಈಗಲಾದ್ರೂ ಓಲೈಕೆ ರಾಜಕಾರಣ ನಿಲ್ಲಿಸಲಿ : ಆರ್​. ಅಶೋಕ್..!

ಬೆಂಗಳೂರು : ರಾಜ್ಯ ಸರ್ಕಾರ ಈಗಲಾದ್ರೂ ಓಲೈಕೆ ರಾಜಕಾರಣ ನಿಲ್ಲಿಸಲಿ, ದೇಶದ್ರೋಹಿ ಹೇಳಿಕೆ ಕೊಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ವಿಪಕ್ಷ ನಾಯಕ ಆರ್​​.ಅಶೋಕ್​ ಆಗ್ರಹಿಸಿದ್ದಾರೆ.

  

ಈ ಬಗ್ಗೆ ಕಲಬುರಗಿಯಲ್ಲಿ ವಿಪಕ್ಷ ನಾಯಕ ಆರ್​​.ಅಶೋಕ್​ ಮಾತನಾಡಿ, ಕರ್ನಾಟಕ ಒಂದು ರೀತಿ ಅಶಾಂತಿ ತೋಟ ಆಗ್ತಿದೆ, ಅಶಾಂತಿ ತೋಟದಲ್ಲಿ ದೇಶ ವಿರೋಧಿ, ರಕ್ತದ ಕಲೆಗಳು ಕಾಣ್ತಿವೆ. ಹಿಂದು ಕಾರ್ಯಕರ್ತರ ಕಗ್ಗೊಲೆಗಳು ನಿರಂತರವಾಗಿ ನಡೆಯುತ್ತಿವೆ, ಕಳೆದ 9 ತಿಂಗಳಲ್ಲಿ 15ಕ್ಕೂ ಹೆಚ್ಚು ಕೊಲೆಗಳು ಆಗಿವೆ ಎಂದಿದ್ದಾರೆ.

ಪಾಕಿಸ್ತಾನ್ ಜೊತೆ ನಂಟು ಇರುವವರು ಬಾಲ ಬಿಚ್ಚುತ್ತಿದ್ದಾರೆ, ಕರ್ನಾಟಕವನ್ನು ಉಗ್ರರ ಸ್ಲೀಪರ್​ ಸೆಲ್​ ಮಾಡುವ ಪ್ರಯತ್ನ ಆಗ್ತಿದೆ. ಘೋಷಣೆ ಕೂಗಿದವರನ್ನು ಅರೆಸ್ಟ್ ಮಾಡಿದ್ರೆ ಸಾಲದು, ರಾಜ್ಯಸಭೆ ಸದಸ್ಯ ನಾಸಿರ್​ ಹುಸೇನ್​​​ ಮೇಲೂ ಕ್ರಮ ಆಗಲಿ ಎಂದು ಆರ್​.ಅಶೋಕ್​ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಶಂಕಿತ ಉಗ್ರರ ಬಂಧನ ಪ್ರಕರಣ : ಬೆಂಗಳೂರು ಸೇರಿ ಏಳು ರಾಜ್ಯಗಳಲ್ಲಿ NIA ದಾಳಿ​..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here