ಕೋಲಾರ : ಕಾಶೀ ಅಯೋಧ್ಯೆ ಪ್ರವಾಸದ ಹೆಸರಲ್ಲಿ ಹಣ ಪಡೆದು ಪಂಗನಾಮ ಹಾಕಿರುವ ಘಟನೆ ಕೋಲಾರ ತಾಲೂಕಿನ ವಡಗೂರು ಗ್ರಾಮದಲ್ಲಿ ನಡೆದಿದೆ. 28 ಜನರ ಬಳಿ ತಲಾ 3500 ವಸೂಲಿ ಮಾಡಿ ಶಂಕರಪ್ಪ ಪರಾರಿಯಾಗಿದ್ದಾರೆ.
ವಡಗೂರು ಗ್ರಾಮದ ವೆಂಕಟಮ್ಮ ಅಂಗಡಿ ಬಳಿ ಲಗೇಜ್ ಸಮೇತ ನಿಂತು ಪ್ರವಾಸಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಂಚನೆ ಕುರಿತು ಕೋಲಾರ ಗ್ರಾಮಾಂತರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿವಿಧ ಗ್ರಾಮಗಳ ಜನರ ಬಳಿ ಹಣ ಪಡೆದುಕೊಂಡು ವಂಚನೆ ಆರೋಪ, ಹಣ ವಾಪಾಸ್ ನೀಡುವಂತೆ ವಂಚನೆಗೊಳಗಾದವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ವಿಜಯಪುರ : ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತ ಜೋಡಿ ಆತ್ಮಹ*ತ್ಯೆ..!
Post Views: 520