Download Our App

Follow us

Home » ಅಪರಾಧ » ಕೋಲಾರ : ಕಾಶಿ, ಅಯೋಧ್ಯೆ ಪ್ರವಾಸದ ಹೆಸರಲ್ಲಿ ಹಣ ಪಡೆದು ಪಂಗನಾಮ ಹಾಕಿದ ವಂಚಕರು..!

ಕೋಲಾರ : ಕಾಶಿ, ಅಯೋಧ್ಯೆ ಪ್ರವಾಸದ ಹೆಸರಲ್ಲಿ ಹಣ ಪಡೆದು ಪಂಗನಾಮ ಹಾಕಿದ ವಂಚಕರು..!

ಕೋಲಾರ : ಕಾಶೀ ಅಯೋಧ್ಯೆ ಪ್ರವಾಸದ ಹೆಸರಲ್ಲಿ ಹಣ ಪಡೆದು ಪಂಗನಾಮ ಹಾಕಿರುವ ಘಟನೆ ಕೋಲಾರ ತಾಲೂಕಿನ ವಡಗೂರು ಗ್ರಾಮದಲ್ಲಿ ನಡೆದಿದೆ. 28 ಜನರ ಬಳಿ ತಲಾ 3500 ವಸೂಲಿ ಮಾಡಿ ಶಂಕರಪ್ಪ ಪರಾರಿಯಾಗಿದ್ದಾರೆ.

ವಡಗೂರು ಗ್ರಾಮದ ವೆಂಕಟಮ್ಮ ಅಂಗಡಿ ಬಳಿ ಲಗೇಜ್ ಸಮೇತ ನಿಂತು ಪ್ರವಾಸಿಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಂಚನೆ ಕುರಿತು ಕೋಲಾರ ಗ್ರಾಮಾಂತರ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ವಿವಿಧ ಗ್ರಾಮಗಳ ಜನರ ಬಳಿ ಹಣ ಪಡೆದುಕೊಂಡು ವಂಚನೆ ಆರೋಪ, ಹಣ ವಾಪಾಸ್ ನೀಡುವಂತೆ ವಂಚನೆಗೊಳಗಾದವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ವಿಜಯಪುರ : ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತ ಜೋಡಿ ಆತ್ಮಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಕೇಸ್​ – ಭೋಪಾಲ್​ನಲ್ಲಿ ಆರೋಪಿ ಅಭಿಷೇಕ್​ ಅರೆಸ್ಟ್​..!

ಬೆಂಗಳೂರು : ಕೋರಮಂಗಲದ ಪಿಜಿಗೆ ನುಗ್ಗಿ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅಭಿಷೇಕ್​ನನ್ನು ಇದೀಗ ಬೆಂಗಳೂರು ಪೊಲೀಸರು ಭೂಪಾಲ್​ನಲ್ಲಿ ಬಂಧಿಸಿದ್ದಾರೆ. ಜು.23 ರಂದು ಕೋರಮಂಗಲದ

Live Cricket

Add Your Heading Text Here