Download Our App

Follow us

Home » ರಾಜಕೀಯ » ಜೈಲಿನಿಂದ ಬಂದ್ಮೇಲೆ ಕೇಜ್ರಿವಾಲ್​​ಗೆ ಬುದ್ಧಿ ಭ್ರಮಣೆಯಾಗಿದೆ : ಆರ್​​.ಅಶೋಕ್ ಕಿಡಿ..!

ಜೈಲಿನಿಂದ ಬಂದ್ಮೇಲೆ ಕೇಜ್ರಿವಾಲ್​​ಗೆ ಬುದ್ಧಿ ಭ್ರಮಣೆಯಾಗಿದೆ : ಆರ್​​.ಅಶೋಕ್ ಕಿಡಿ..!

ಬೆಂಗಳೂರು : ಜೈಲಿನಿಂದ ಬಂದ್ಮೇಲೆ ಕೇಜ್ರಿವಾಲ್​​ಗೆ ಬುದ್ಧಿ ಭ್ರಮಣೆಯಾಗಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ವಿರುದ್ಧ ವಿಪಕ್ಷ ನಾಯಕ ಆರ್​​.ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರನಲ್ಲಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ ವಿಪಕ್ಷ ನಾಯಕ ಆರ್​​.ಅಶೋಕ್ ಅವರು, ಕೇಜ್ರಿವಾಲ್ ಒಬ್ಬ ಹುಚ್ಚ, ಹೊರಗೆ ಬಂದು ಸುಳ್ಳು ಹೇಳಬೇಡಿ. ಕೇಜ್ರಿವಾಲ್ ಜೈಲಿನಲ್ಲಿ ಕೈದಿಗಳ ಜೊತೆ ಇದ್ದು ಮಾನಸಿಕ ಸ್ಥಿಮಿತೆ ಕಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಕೇಜ್ರಿವಾಲ್ ರೆಸ್ಟ್ ತೆಗೆದುಕೊಳ್ಳಲಿ, ಮತ್ತೆ ಜೈಲಿಗೆ ಹೋಗಬೇಕು. ಬಿಜೆಪಿಯಲ್ಲಿ 75 ವರ್ಷಕ್ಕೆ ನಿವೃತ್ತಿ ಅನ್ನುವ ನಿಯಮ ಇಲ್ಲ. ಪ್ರಧಾನಿಯಾಗಿ ಮೋದಿಯವರು ಮುಂದುವರೆಯುತ್ತಾರೆ.
ಮುಂದಿನ ಐದು ವರ್ಷ‌ ಪೂರ್ಣಾವಧಿಗೆ ಮೋದಿಯವರೇ ಪ್ರಧಾನಿ ಎಂದು ಬೆಂಗಳೂರನಲ್ಲಿ ವಿಪಕ್ಷ ನಾಯಕ ಆರ್​​.ಅಶೋಕ್​​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ರಾಜ್ಯಕ್ಕೆ ಪ್ರಜ್ವಲ್​ ರೇವಣ್ಣ ಬರೋದು ಡೌಟ್​​ – ಮೇ15ರಂದು ಬುಕ್​​ ಆಗಿದ್ದ ಫ್ಲೈಟ್​​​ ಟಿಕೆಟ್​​​ ಕ್ಯಾನ್ಸಲ್​​..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿಗೆ ನಾಯಿ ಮಾಂಸ ರವಾನೆ ಆರೋಪ : ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ – ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪುನೀತ್ ಕೆರೆಹಳ್ಳಿ ಅರೆಸ್ಟ್..!

ಬೆಂಗಳೂರು : ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ನಿನ್ನೆ (ಜುಲೈ 26) ರಾಜಸ್ಥಾನದಿಂದ ಬಂದ

Live Cricket

Add Your Heading Text Here