ನೆಲಮಂಗಲ : ಖತರ್ನಾಕ್ ಕಳ್ಳರು ಹೊಂಚು ಹಾಕಿ ಸ್ಕೂಟರ್ ಕದ್ದು ಪರಾರಿಯಾಗಿರುವ ಘಟನೆ ನೆಲಮಂಗಲದ ಯಂಟಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಾಲಾಕಿ ಕಳ್ಳರು ತಮ್ಮ ಕರಾಮತ್ತು ತೋರಿಸಿ ಎಸ್ಕೇಪ್ ಆಗಿದ್ದಾರೆ.
ಶನಿಮಹಾತ್ಮ ದೇವಸ್ಥಾನದ ಆವರಣದಲ್ಲಿದ್ದ ಅರ್ಚಕ ಗಂಗ ರಂಗಯ್ಯ ಎಂಬುವವರಿಗೆ ಸೇರಿದ ಸ್ಕೂಟರ್ ಕಳ್ಳತನವಾಗಿದೆ. ಮೂವರು ಯುವಕರಿಂದ ನಡೆದ ಕಳ್ಳತನದ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನೆಲಮಂಗಲ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಕುಮಾರಸ್ವಾಮಿ ವಿರುದ್ಧ ಕ್ಯಾಬಿನೆಟ್ನಲ್ಲೇ ಕಾಂಗ್ರೆಸ್ ಖೆಡ್ಡಾ ತೋಡಿದೆ – ಹೆಚ್.ಕೆ ಪಾಟೀಲ್
Post Views: 59