Download Our App

Follow us

Home » Uncategorized » ಹೆಚ್​ಡಿಕೆ, ಬಿಎಸ್​ವೈ ಸೇರಿ ಎಲ್ಲರೂ ಕಳ್ಳರೇ : BJP-JDS​ ವಿರುದ್ಧ ಸಚಿವ ಶರಣಬಸಪ್ಪ ದರ್ಶನಾಪುರ ಕಿಡಿ..!

ಹೆಚ್​ಡಿಕೆ, ಬಿಎಸ್​ವೈ ಸೇರಿ ಎಲ್ಲರೂ ಕಳ್ಳರೇ : BJP-JDS​ ವಿರುದ್ಧ ಸಚಿವ ಶರಣಬಸಪ್ಪ ದರ್ಶನಾಪುರ ಕಿಡಿ..!

ಯಾದಗಿರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ‘ಕೈ’ ಶಾಸಕರು ಫುಲ್​ ಬ್ಯಾಟಿಂಗ್​​​​ ಮಾಡುತ್ತಿದ್ದು, ಇದೀಗ ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ-ಜೆಡಿಎಸ್​ ವಿರುದ್ಧ ಕಾಂಗ್ರೆಸ್​ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಿಡಿ ಕಾರಿದ್ದಾರೆ.

ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಬೇಲ್​ ಮೇಲೆ ಇಲ್ವಾ? ಯಡಿಯೂರಪ್ಪ ಅವ್ರನ್ನು ಭ್ರಷ್ಟಾಚಾರದಲ್ಲಿ ಅರೆಸ್ಟ್ ಮಾಡಿರಲಿಲ್ವಾ? ಅಶೋಕ್​ ವಿರುದ್ಧ ಭೂ ಕಬಳಿಕೆ ಪ್ರಕರಣ ಇಲ್ವಾ? ಎಂದು ಪ್ರಶ್ನಿಸಿದ್ದಾರೆ.

ಇನ್ನು ಹೆಚ್​ಡಿಕೆ, ಬಿಎಸ್​ವೈ ಸೇರಿ ಎಲ್ಲರೂ ಕಳ್ಳರೇ ಎಂದು ದರ್ಶನಾಪುರ ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಮಾತ್ನಾಡಲು ಯಾವ ನೈತಿಕತೆ ಇದೆ. ಸಿಎಂ ಆಗಲು 2500 ಕೋಟಿ ರೆಡಿ ಮಾಡಿದ್ದಾರೆ ಅಂತಾ ಯತ್ನಾಳ್​ ಹೇಳಿಲ್ವಾ? ಇಂಥವರ ಜೊತೆ ನಮ್ಮ ನಾಯಕರನ್ನು ಹೋಲಿಸಬೇಡಿ ಎಂದು ಯಾದಗಿರಿಯಲ್ಲಿ ಶರಣಬಸಪ್ಪ ದರ್ಶನಾಪುರ ಗುಡುಗಿದ್ದಾರೆ.

ಇದನ್ನೂ ಓದಿ : ‘ನಿಮ್ಮ ನಡತೆ ಸರಿ ಇಲ್ಲ’ – ಗೋಲ್ಡ್​ ಸುರೇಶ್ ನೇರ ಮಾತಿಗೆ ಐಶ್ವರ್ಯಾ ಕಣ್ಣೀರ ಧಾರೆ..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here