ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ನಾವು ದೇಶದ ಜನರ ಆರ್ಥಿಕ ಸ್ಥಿತಿ ಬಗ್ಗೆ ಸರ್ವೆ ಮಾಡುತ್ತೇವೆ. ಯಾರ ಬಳಿ ಎಷ್ಟು ಸಂಪತ್ತು ಸೇರಿದೆ ಎನ್ನುವುದು ತಿಳಿಯುತ್ತದೆ ಎಂದಿದ್ದಾರೆ.
ಯಾರು ಹಿಂದುಳಿದಿದ್ದಾರೋ ಅವರಿಗೆ ನ್ಯಾಯ ಸಿಗಲಿದೆ. ನಾವು ಯಾರ ಸಂಪತ್ತನ್ನೂ ಕಸಿಯುವ ಕೆಲಸ ಮಾಡ್ತಿಲ್ಲ. ಕಾಂಗ್ರೆಸ್ ಕ್ರಾಂತ್ರಿಕಾರಿ ಕೆಲಸವನ್ನು ಮಾಡುತ್ತಲೇ ಬಂದಿದೆ. ನಮ್ಮ ಹೊಸ ಯೋಜನೆಯಿಂದ ಬಡವರಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿ ಪಕ್ಷದವರು ನಮ್ಮ ಉದ್ದೇಶವನ್ನು ತಿರುಚಿ ಹೇಳುವ ಕೆಲಸವನ್ನು ಮಾಡುತ್ತಿದೆ. ಬಿಜೆಪಿಗೆ ಸೋಲುವ ಭಯ ಆವರಿಸಿದ್ರಿಂದಲೇ ಈ ರೀತಿಯ ಕಟ್ಟು ಕತೆಗಳನ್ನು ಕಟ್ಟುತ್ತಿದೆ ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಕನಸಿನ ರಾಣಿ ಮಾಲಾಶ್ರೀ ನಟನೆಯ ಕನ್ನಡದ “ಮಾರಕಾಸ್ತ್ರ” ಚಿತ್ರ ತೆಲುಗಿನಲ್ಲೂ ರಿಲೀಸ್..!
Post Views: 37