ಬೆಂಗಳೂರು : ಆಸ್ತಿ ತೆರಿಗೆ ಬಾಕಿ ಇಟ್ಟವರಿಗೆ BBMP ಬಿಗ್ ಶಾಕ್ ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಟು ವಲಯಗಳಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ರಿಲೀಸ್ ಮಾಡಿದೆ. ಆಸ್ತಿ ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ವಲಯವಾರು ಟಾಪ್ 50 ಆಸ್ತಿ ಮಾಲಿಕರ ಪಟ್ಟಿಯನ್ನು ಬಿಬಿಎಂಪಿ ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ.
ಸ್ಟಾರ್ ಹೋಟೆಲ್ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಟೆಕ್ ಪಾರ್ಕ್ಗಳು, ಐಟಿ ಕಂಪನಿಗಳು ಮತ್ತು ಶಾಪಿಂಗ್ ಮಾಲ್ಗಳು, ಶಿಕ್ಷಣ ಸಂಸ್ಥೆ, ಚಾರಿಟಬಲ್ ಸಂಸ್ಥೆ ಬಿಬಿಎಂಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿದೆ. 400 ತೆರಿಗೆ ಸುಸ್ತಿದಾರರಿಂದ ಒಟ್ಟು 130.79 ಕೋಟಿ ರೂ. ಹಣ ಬಿಬಿಎಂಪಿಗೆ ತೆರಿಗೆ ರೂಪದಲ್ಲಿ ಬರಬೇಕಿದೆ.
ಬಿಬಿಎಂಪಿ ಈಗಾಗಲೇ ಸುಸ್ತಿದಾರರಿಗೆ ನೋಟಿಸ್ ನೀಡಿ ಆಸ್ತಿ ಸೀಜ್ ಮಾಡ್ತಿದ್ದು, ಆಯಾ ವಲಯ ಕಚೇರಿ ಘಲಕ, BBMPಯ ವೆಬ್ ಸೈಟ್ನಲ್ಲಿ ಈ ಬಗ್ಗೆ ಪ್ರಕಟನೆ ಹೊರಡಿಸಿದೆ. https://bbmptax.karnataka.gov.inನಲ್ಲಿ 50 ಮಂದಿ ಸುಸ್ತಿದಾರರ ಪಟ್ಟಿ ಪ್ರಕಟ ಮಾಡಿದೆ. ₹4 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿ ಹಾಕಿಕೊಂಡಿರುವ ಬಿಬಿಎಂಪಿ ಈಗಾಗಲೇ ಸುಸ್ತಿದಾರರಿಗೆ ನೋಟಿಸ್ ನೀಡಿ ಆಸ್ತಿಗಳನ್ನು ಸೀಜ್ ಮಾಡುತ್ತಿದೆ.
- ಯಾವ ವಲಯ.. ಯಾರು ಬಾಕಿ..?
– ಲಿಬರ್ಟಿ ರೆಸ್ಟೋರೆಂಟ್ (₹19.62 ಲಕ್ಷ)
– ಬಿ.ಎಂ.ಮುನಿರಾಮರೆಡ್ಡಿ (₹18.58 ಲಕ್ಷ)
– ಬಾಬಾ ಸಾಹೇಬ್ ಅಂಬೇಡ್ಕರ್ ಶಿಕ್ಷಣ ಸಂಸ್ಥೆ (₹18.06 ಲಕ್ಷ)
– ಆರ್.ಸದಾಶಿವಶಂಕರ್ (₹17.17 ಲಕ್ಷ),
– ಎಂ.ಕುಮಾರ್ (₹16.98 ಲಕ್ಷ ),
– ಎಂ.ಬಾಬುರೆಡ್ಡಿ (₹16.71 ಲಕ್ಷ),
– ಗೀತಾ ಬಾಬು ರೆಡ್ಡಿ (₹14.28 ಲಕ್ಷ),
– ಎನ್.ರಘುನಾಥ್ (₹13.35 ಲಕ್ಷ),
– ಯುನಿಸ್ ಖಾನ್ (₹12.71 ಲಕ್ಷ ),
– ಬಿ.ಎಂ.ಶ್ರೀನಿವಾಸ್ ರೆಡ್ಡಿ (₹10.14 ಲಕ್ಷ)ದಾಸರಹಳ್ಳಿ ವಲಯ :– ಶ್ರೀನಿವಾಸ್ ಎಜುಕೇಷನ್ & ಚಾರಿಟೇಬಲ್ ಟ್ರಸ್ಟ್ (₹11.59 ಕೋಟಿ)
– ಟಿ.ಎನ್.ವೆಂಕಟೇಶ್ (₹11.51 ಕೋಟಿ)
– ಸಿ.ಬಿ.ಶಂಕರೇಗೌಡ (₹14.98 ಲಕ್ಷ )
– ಪಿ.ಮಂಜಪ್ಪ (₹7.02 ಲಕ್ಷ)
– ಸೌಂದರ್ಯ ಶಿಕ್ಷಣ ಟ್ರಸ್ಟ್ (₹6.08 ಲಕ್ಷ )
– ಅಜಿತ್ ಕುಮಾರ್ ಬಾಳಾ ಸಾಹೇಬ (₹8.66 ಲಕ್ಷ)
– ಡಾ। ಟಿ.ಸಿ.ಕಾಶಿವಿಶ್ವನಾಥನ್ (₹16.11 ಲಕ್ಷ)
– ಪಿಕೆಎಂ ಎಜುಕೇಷನ್ ಟ್ರಸ್ಟ್ (₹2.68 ಲಕ್ಷ)
– ಎನ್. ಗಂಗನರಸಯ್ಯ (₹7.64 ಲಕ್ಷ)
– ಪಿಕೆಎಂ ಎಜುಕೇಷನ್ ಟ್ರಸ್ಟ್ (₹2.62 ಲಕ್ಷ).ಪೂರ್ವ ವಲಯ :
– ಜಿಎಸ್ಟಿಎಎಡಿ ಹೋಟೆಲ್ (₹2.75 ಕೋಟಿ)
– ಕೆ.ರಹೇಜ್ ಹೋಟೆಲ್ (₹36.45 ಲಕ್ಷ),
– ಸೋಮೇಶ್ವರ ಬಿಲ್ಡರ್ಸ್ (₹19.32 ಲಕ್ಷ),
– ಆನಂದ್ ಸಾಮಾಜಿಕ ಮತ್ತು ಶಿಕ್ಷಣ ಟ್ರಸ್ಟ್ (₹17.98 ಲಕ್ಷ),
– ಹೋಟೆಲ್ ಅಜಂತ (₹17.91 ಲಕ್ಷ),
– ಎಚ್.ಮುರಳಿಧರ (₹16.49 ಲಕ್ಷ),
– ಎಂ.ಎನ್.ಗೋಪಾಲಕೃಷ್ಣ (₹16.01 ಲಕ್ಷ),
– ಎಸ್.ಸೌಭಾಗ್ಯ ಲಕ್ಷ್ಮಿ (₹15.93 ಲಕ್ಷ),
– ಜಯಂತಿ ಶಾಮ್ (₹15.54 ಲಕ್ಷ),
– ಮಲ್ಲೂರು ಪ್ಲೋರಾ ಸಂಸ್ಥೆ (₹15.33 ಲಕ್ಷ).ಮಹದೇವಪುರ ವಲಯ :
– ಬ್ರಿಗೇಡ್ ಫೌಂಡೇಷನ್ (₹1.46 ಕೋಟಿ),
– ಸ್ಟೀವರ್ಡ್ ಅಸೋಸಿಯೇಷನ್ ಇನ್ ಇಂಡಿಯಾ (₹72.63 ಲಕ್ಷ)
– ಎನ್.ಎಸ್.ನಂದೀಶ್ (₹37.88 ಲಕ್ಷ)
– ಜಿ.ರಾಜು ಮತ್ತು ಇತರರು (₹35.24 ಲಕ್ಷ),
– ಆರ್. ಬೋಪಾಲರೆಡ್ಡಿ (₹34.62 ಲಕ್ಷ),
– ಎನ್.ಚಿಕ್ಕೇಗೌಡ (₹28.05 ಲಕ್ಷ),
– ಹಾರ್ವೆಸ್ಟ್ ಹೋಟೆಲ್ಸ್ (₹27.54 ಲಕ್ಷ),
– ಸವಿತಾರಾಮ್ (₹26.82 ಲಕ್ಷ),
– ನರಸಿಂಹರೆಡ್ಡಿ (₹26.76 ಲಕ್ಷ),
– ಸ್ಟರ್ಲಿಂಗ್ ಅರ್ಬನ್ ಇನ್ಫ್ರಾ ಪ್ರಾಜೆಕ್ಟ್ (₹25.23 ಲಕ್ಷ).ಆರ್ ಆರ್ನಗರ ವಲಯ :
– ಸೌಜನ್ಯ ಪಾಟೀಲ್ ಟ್ರಸ್ಟ್ (₹1.14 ಕೋಟಿ),
– ಜ್ಞಾನ ಸ್ವೀಕಾರ ಫೌಂಡೇಷನ್ ಮ್ಯಾನೇಜ್ಮೆಂಟ್ ಟ್ರಸ್ಟ್ (₹1.11 ಕೋಟಿ)
– ಎಂ.ಮಂಜುನಾಥ್ (₹52.08 ಲಕ್ಷ),
– ಶ್ರೀ ಸಿದ್ಧಗಂಗಾ ಮಠ (₹51.57 ಲಕ್ಷ),
– ಕಮ್ಮವಾರಿ ಸಂಘದ ಇನ್ಸ್ಟಿಟಿಟ್ಯೂಟ್ ಆಫ್ ಟೆಕ್ನಾಲಜಿ (₹47.83 ಲಕ್ಷ),
– ಆರ್.ರಾಜಗೋಪಾಲ ನಾಯ್ಡು (₹44.84 ಲಕ್ಷ ),
– ಜ್ಞಾನ ಮಿತ್ರ ಎಜುಕೇಷನ್ ಸೊಸೈಟಿ (₹41.58 ಲಕ್ಷ),
– ಷರೀಫ್ ಕನ್ಸ್ಟ್ರಕ್ಷನ್ಸ್ (₹36.01 ಲಕ್ಷ ),
– ಶರವಣ ಮಿಶ್ರಲೋಹ ಸ್ಟೀಲ್ಸ್ (₹26.48 ಲಕ್ಷ),
– ಸಿ.ಹರೀಶ್ (₹23.70 ಲಕ್ಷ).ದಕ್ಷಿಣ ವಲಯ :
ಟಿ.ಗಂಗಾದರ (₹1.85 ಕೋಟಿ),
ಒಕ್ಕಲಿಗ ಸಂಘ (₹75.29 ಲಕ್ಷ),
ಕೆ.ವಿ.ಶ್ರೀನಿವಾಸ (₹69.05 ಲಕ್ಷ),
ನಿರಂಜನ ಕೈಗಾರಿಕಾ ಕೇಂದ್ರ (₹50.46 ಲಕ್ಷ),
ಎಂ.ಲಕ್ಷ್ಮಿನಾರಾಯಣ (₹32.30 ಲಕ್ಷ),
ಚರ್ಚ್ ಆಫ್ ಸೌತ್ ಇಂಡಿಯಾ (₹20.66 ಲಕ್ಷ),
ಎಲ್.ಗೋವಿಂದರಾಜ್ (₹19.10 ಲಕ್ಷ),
ಸೂರ್ಯನಾರಾಯಣರಾವ್ (₹17.03 ಲಕ್ಷ),
ಶ್ರೀರಾಮ್ ಎಂಟರ್ ಪ್ರೈಸರ್ಸ್ (₹15.13 ಲಕ್ಷ),
ಸುರಭಿ ಚಿಟ್ಸ್ (₹14.11 ಲಕ್ಷ).ಪಶ್ಚಿಮ ವಲಯ :
-ಅಭಿಷೇಕ್ ಡೆವಲ್ಪರ್ಸ್ (₹33.88 ಕೋಟಿ),
-ಪ್ರಮೀಳಾ ಸಂತೋಷ್ ಲ್ಯಾಂಡ್ ಡೆವಲಪರ್ಸ್ (₹26.58 ಲಕ್ಷ),
-ಗೋಧಾ ಕೃಷ್ಣ ಪ್ರಸಾದ್ (₹19 ಲಕ್ಷ),
-ಗೋಕುಲ ಎಜುಕೇಷನ್ ಫೌಂಡೇಷನ್ (₹16.91 ಲಕ್ಷ),
– ಆದರ್ಶ ವಿದ್ಯಾ ಸಂಸ್ಥೆ (₹16.83 ಲಕ್ಷ),
– ಶ್ರೀರಾಮ ಮಂದಿರ (₹15.49 ಲಕ್ಷ),
– ಶ್ರೀರಾಮಕೃಷ್ಣ ಹೋಟೆಲ್ (₹14.21 ಲಕ್ಷ),
-ಶ್ರೀರಂಗನಾಥ ಟ್ಯಾಕೀಸ್ (₹14.13 ಲಕ್ಷ),
– ಗೋಕುಲ ಶಿಕ್ಷಣ ಫೌಂಡೇಷನ್ (₹12.42 ಲಕ್ಷ).ಯಲಹಂಕ ವಲಯ :
– ಮಾನ್ಯತಾ ಪ್ರಮೋಟರ್ಸ್ (₹1.89 ಕೋಟಿ)
– ರುಕ್ಮಿಣಿ ಎಜುಕೇಷನ್ ಬಾರಿಟೇಬಲ್ ಟ್ರಸ್ಟ್ (₹1.58 ಕೋಟಿ)
– ಬಿ.ಸುನಿತಾ (₹18.04 ಲಕ್ಷ),
– ಕೆ.ಪದ್ಮನಾಭಯ್ಯ (₹17.02 ಲಕ್ಷ),
– ಎಚ್ಕೆಇಎಸ್ ಟ್ರಸ್ಟ್ (₹15.09 ಲಕ್ಷ),
– ಎ.ಎಚ್.ಮೆಮೋರಿಯಲ್ ಎಜುಕೇಷನ್ ಟ್ರಸ್ಟ್ (₹13.64 ಲಕ್ಷ),
– ಡಾ। ಬಿ.ಆರ್.ಶೆಟ್ಟಿ (₹13.27 ಲಕ್ಷ),
– ಶ್ರೀ ಶಾರದಾ ವಿದ್ಯಾನಿಕೇತನ (₹12.68 ಲಕ್ಷ),
– ಅಬ್ದುಲ್ ಅಜೀಬ್ ಲಾಲ್ ಸಾಹೇಬ್ (₹12.32 ಲಕ್ಷ),
– ಸೂರ್ಯ ಡೆವಲಪರ್ಸ್ (₹12.20 ಲಕ್ಷ).
ಆಯಾ ವಲಯ ಕಚೇರಿಯ ಘಲಕಗಳಲ್ಲಿ ಹಾಗೂ ಬಿಬಿಎಂಪಿಯ ವೆಬ್ ಸೈಟ್ನಲ್ಲಿ https://bbmptax.karnataka.gov.in/documents/Top50TaxDefaulterslistofallZones.pdf ಟಾಪ್ 50 ಮಂದಿ ಸುಸ್ತಿದಾರರ ಪಟ್ಟಿ ಪ್ರಕಟಿಸಿದೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಪ್ರಕರಣವನ್ನು ಕಾಂಗ್ರೆಸ್ ತಿರುಚುವ ಕೆಲಸ ಮಾಡುತ್ತಿದೆ – ಆರ್.ಅಶೋಕ್ ಗಂಭೀರ ಆರೋಪ..!