Download Our App

Follow us

Home » ಅಪರಾಧ » ತುಮಕೂರು : 19 ವರ್ಷಗಳ ಹಿಂದೆ ಪಾವಗಡಲ್ಲಿ ನಡೆದಿದ್ದ ನಕ್ಸಲ್​​​​​​​​​​ ದಾಳಿಯ ಆರೋಪಿ ಅರೆಸ್ಟ್..!

ತುಮಕೂರು : 19 ವರ್ಷಗಳ ಹಿಂದೆ ಪಾವಗಡಲ್ಲಿ ನಡೆದಿದ್ದ ನಕ್ಸಲ್​​​​​​​​​​ ದಾಳಿಯ ಆರೋಪಿ ಅರೆಸ್ಟ್..!

ತುಮಕೂರು : 19 ವರ್ಷಗಳ ಹಿಂದೆ ಪಾವಗಡಲ್ಲಿ ನಡೆದಿದ್ದ ನಕ್ಸಲ್​​​​​​​​​​ ದಾಳಿಯ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊತ್ತಗೆರೆ ಶಂಕರ ಬಂಧಿತ ನಕ್ಸಲ್​​​ ಈತ ಬಿಬಿಎಂಪಿಯಲ್ಲಿ ಕೆಲಸ ಮಾಡುತ್ತಿದ್ದ. ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ 19 ವರ್ಷಗಳ ಹಿಂದೆ ನಕ್ಸಲರು ದಾಳಿ ಮಾಡಿದ್ದರು.

ಇದರಲ್ಲಿ 7 ಮಂದಿ ಪೊಲೀಸರು ಮತ್ತು ಒಬ್ಬ ಬಸ್​ ಕ್ಲೀನರ್​​​​ ಹತ್ಯೆ ಮಾಡಲಾಗಿತ್ತು. ವೆಂಕಟಮ್ಮನಹಳ್ಳಿ ಪೊಲೀಸ್ ಕ್ಯಾಂಪ್ ಮೇಲೆ ದಾಳಿ ಮಾಡಲಾಗಿತ್ತು. ಪ್ರಕರಣದ 32 ಆರೋಪಿಗಳು ತಲೆಮರೆಸಿಕೊಂಡಿದ್ರು. ಈ ಪೈಕಿ ಶಂಕರ್ @ ಕೊತ್ತಗೆರೆ ಶಂಕರ್ @ ಸುಬ್ಬರಾಯಡು ನಾಪತ್ತೆಯಾಗಿದ್ದ.

ಈ ಸಂಬಂಧ ತಿರುಮಣಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಗೌರಿಪಾಳ್ಯ ವಿಭಾಗದಲ್ಲಿ ಬಿಬಿಎಂಪಿ ಡ್ರೈವರ್ ಆಗಿದ್ದ ಶಂಕರ್​ನನ್ನು ಇದೀಗ ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ : ರೇವ್​​ ಪಾರ್ಟಿಯಲ್ಲಿದ್ದ ನಟಿಯರಿಗೆ ಸಂಕಷ್ಟ ಫಿಕ್ಸ್ : ನಟಿ ಹೇಮಾ ಬ್ಲಡ್ ರಿಪೋರ್ಟ್​ ಪಾಸಿಟಿವ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here