Download Our App

Follow us

Home » Uncategorized » ಇಂದು ಶ್ರೀಕಾಂತ್​ ಪೂಜಾರಿ ಬೇಲ್​ ಭವಿಷ್ಯ..

ಇಂದು ಶ್ರೀಕಾಂತ್​ ಪೂಜಾರಿ ಬೇಲ್​ ಭವಿಷ್ಯ..

ಹುಬ್ಬಳ್ಳಿ : ರಾಮಜನ್ಮಭೂಮಿ ಹೋರಾಟ ಕೇಸ್​ನಲ್ಲಿ ಶ್ರೀಕಾಂತ್​ ಪೂಜಾರಿಯನ್ನುಅರೆಸ್ಟ್ ಮಾಡಲಾಗಿದೆ. ಇಂದು ಹುಬ್ಬಳ್ಳಿ ಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ.

ಹುಬ್ಬಳ್ಳಿ ಕರಸೇವಕ ಶ್ರೀಕಾಂತ್​​​​​​​​ ಪೂಜಾರಿಗೆ ಬೇಲ್​ ಸಿಗುತ್ತಾ..?

BIG NEWS: ರಾಮಜನ್ಮಭೂಮಿ ಹೋರಾಟಗಾರ 'ಶ್ರೀಕಾಂತ್ ಪೂಜಾರಿ' ಬಂಧನ ಪ್ರಕರಣ: ಬರೋಬ್ಬರಿ 15 ಕೇಸ್ ದಾಖಲು – Kannada News | India News | Breaking news | Live news | Kannada | Kannada News | Karnataka News ...

ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಕೋರ್ಟ್​ ಇಂದು ಬೇಲ್​​​ ಅರ್ಜಿ ಸಂಬಂಧ ಆದೇಶ ನೀಡಲಿದೆ. ಕೋರ್ಟ್​ ನಿನ್ನೆ ವಾದ-ಪ್ರತಿವಾದ ಆಲಿಸಿದ್ದರು. ಇಂದು  ಕೋರ್ಟ್​ ಬೇಲ್​ ಅರ್ಜಿ ಆದೇಶ ಕಾಯ್ದಿರಿಸಿದೆ.

ತುರ್ತು ಪ್ರಕರಣ ಎಂದು ಪರಿಗಣಿಸಿ ನಿನ್ನೆ ವಿಚಾರಣೆ ನಡೆದಿತ್ತು. ವಕೀಲ ಸಂಜೀವ್​ ಬಡಸ್ಕರ್​ ಶ್ರೀಕಾಂತ್​​ ಪರ ವಾದ ಮಂಡಿಸಿದ್ದರು. ಪೊಲೀಸರು ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು.

ಇದನ್ನೂ ಓದಿ : ಕ್ಯಾಪಿಟಲ್​ ಹೋಟೆಲ್​ನ ಊಟದಲ್ಲಿ ಜಿರಳೆ ಪತ್ತೆ..

 

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here