Download Our App

Follow us

Home » ಜಿಲ್ಲೆ » ನೆಲಮಂಗಲದಲ್ಲಿ ವ್ಹೀಲಿಂಗ್​​ ಹುಚ್ಚಾಟಕ್ಕೆ ಯುವಕ ಬ*ಲಿ..!

ನೆಲಮಂಗಲದಲ್ಲಿ ವ್ಹೀಲಿಂಗ್​​ ಹುಚ್ಚಾಟಕ್ಕೆ ಯುವಕ ಬ*ಲಿ..!

ಬೆಂಗಳೂರು : ಬೆಂಗಳೂರು ಹೊರ ವಲಯದಲ್ಲಿ ವ್ಹೀಲಿಂಗ್​​ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾಗಿದ್ದಾನೆ. ನೆಲಮಂಗಲದಲ್ಲಿ ನಿನ್ನೆ ರಾತ್ರಿ ವೀಲ್ಹಿಂಗ್​​ ಮಾಡ್ತಿರುವಾಗ ಬೈಕ್​​​​​ಗೆ ಬೈಕ್​ ಟಚ್​​ ಆಗಿ ಯುವಕ​ ಸಾವನ್ನಪ್ಪಿದ್ದಾನೆ.

ದಾಸರಹಳ್ಳಿ ಮೂಲದ 20 ವರ್ಷದ ರಾಜೇಶ್​ ಮೃತ ಯುವಕನಾಗಿದ್ದಾನೆ. ನಿನ್ನೆ ರಾತ್ರಿ 50ಕ್ಕೂ ಹೆಚ್ಚು ಪುಂಡರು ಬೈಕ್​​​​ನಲ್ಲಿ ವೀಲ್ಹಿಂಗ್​​​​ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿಯ ನವಯುಗ ಟೋಲ್​​​ ಬಳಿ ಈ ದುರಂತ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸ್​​ ಠಾಣೆಯಲ್ಲಿ ಕೇಸ್​​ ದಾಖಲಾಗಿದೆ.

ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್​​​​​​​​ ಮಾಡುವ ಪುಂಡರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತು ಯುವಕರು ವ್ಹೀಲಿಂಗ್​​​​ ಮಾಡ್ತಿರುವ ವಿಡಿಯೋ ಸಾರ್ವಜನಿಕರ ಮೊಬೈಲ್​​ನಲ್ಲಿ ಹರಿದಾಡುತ್ತಿವೆ. ಪುಂಡರ ವ್ಹೀಲಿಂಗ್​​​ನಿಂದಾಗಿ ವಾಹನ ಸವಾರರಿಗೆ ತೊಂದರೆ ಆಗ್ತಿದೆ. ದಾಸರಹಳ್ಳಿಯಿಂದ ನೆಲಮಂಗಲದವರೆಗೆ ಹೆದ್ದಾರಿಯಲ್ಲೇ ಪುಂಡರು ವ್ಹೀಲಿಂಗ್​​​​ ಮಾಡ್ತಿದ್ದಾರೆ.

ಇದನ್ನೂ ಓದಿ : ನಾಳೆ ರಾಜ್ಯಸಭೆ ಚುನಾವಣೆ : ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿಎಂ ಸಿದ್ದರಾಮಯ್ಯ..!

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here