Download Our App

Follow us

Home » ರಾಜಕೀಯ » ಹೆಚ್​ಡಿಕೆ-ಬಿಎಸ್​ವೈ ಒಂದಾಗಿ ಏನೇ ಮಾಡಿದ್ರೂ ಸಿದ್ದು ಇಳಿಯಲ್ಲ – ಎಂ.ಬಿ ಪಾಟೀಲ್..!​​

ಹೆಚ್​ಡಿಕೆ-ಬಿಎಸ್​ವೈ ಒಂದಾಗಿ ಏನೇ ಮಾಡಿದ್ರೂ ಸಿದ್ದು ಇಳಿಯಲ್ಲ – ಎಂ.ಬಿ ಪಾಟೀಲ್..!​​

ವಿಜಯಪುರ : ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಚು ನಡೆಯಲ್ಲ, ವಚನಭ್ರಷ್ಟರು ಸೇರಿ ಮಾಡ್ತಿರೋ ಮಸಲತ್ತು ಫಲಿಸಲ್ಲ. ಹೆಚ್​ಡಿಕೆ-ಬಿಎಸ್​ವೈ ಒಂದಾಗಿ ಏನೇ ಮಾಡಿದ್ರೂ ಸಿದ್ದು ಇಳಿಯಲ್ಲ ಎಂದು ಸಚಿವ ಎಂ.ಬಿ.ಪಾಟೀಲ್​​ ಹೇಳಿದ್ದಾರೆ.

ಈ ಬಗ್ಗೆ ವಿಜಯನಗರದಲ್ಲಿ ಸಚಿವ ಎಂ.ಬಿ.ಪಾಟೀಲ್​​ ಮಾತನಾಡಿ, 20-20 ಸರ್ಕಾರದಲ್ಲಿ ಹೆಚ್​ಡಿಕೆ ಅಧಿಕಾರ ಬಿಡದೇ ವಚನ ಭ್ರಷ್ಟರಾದ್ರು. ಬಿಎಸ್​ವೈ ಆಪರೇಷನ್​ ಕಮಲ ಮಾಡಿ ಹೆಚ್​ಡಿಕೆ ಸರ್ಕಾರ ಕೆಡವಿದ್ರು, 2007ರ ಸೇಡನ್ನು 2019ರಲ್ಲಿ ಬಿಎಸ್​ವೈ ತೀರಿಸಿಕೊಂಡರು ಎಂದರು.

ಈಗ ಇಬ್ಬರೂ ಒಂದಾಗಿ ಸಿದ್ದು ಸರ್ಕಾರ ಕೆಡವಲು ಹೊರಟಿದ್ದಾರೆ, ಮುಡಾ ಕೇಸ್​ನಲ್ಲಿ ಏನೇನೂ ಅಕ್ರಮ ನಡೆದಿಲ್ಲ. ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಕೊಡೋ ಸಾಹಸ ಮಾಡಲ್ಲ ಎಂದು ಎಂ.ಬಿ.ಪಾಟೀಲ್​​ ಹೇಳಿದ್ದಾರೆ.

ಇದನ್ನೂ ಓದಿ : ಪ್ರಾಸಿಕ್ಯೂಷನ್​​ ವಿವಾದದ ಹೊತ್ತಲ್ಲೇ ಸಿದ್ದು ಸರ್ಕಾರಕ್ಕೆ ರಾಜ್ಯಪಾಲರ ಮೆಚ್ಚುಗೆ​..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here