ಬೆಂಗಳೂರು : ರಾಜ್ಯದಲ್ಲಿ ಅಂಗಾಂಗ ದಾನ ಯೋಜನೆ ಸಕ್ಸಸ್ ಆಗಿದ್ದು, ಅಂಗಾಂಗ ದಾನದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ದೇಶದಲ್ಲಿಯೇ ಅಂಗಾಂಗ ದಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ದೊರೆತಿದೆ.
ಅಂಗಾಂಗ ದಾನದಲ್ಲಿ ಆರೋಗ್ಯ ಇಲಾಖೆ ಯಶಸ್ಸು ಕಂಡಿದೆ. ಅಂಗಾಂಗ ದಾನಿಗಳ ಸಂಖ್ಯೆ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅಂಗಾಂಗ ದಾನಗಳಿಂದ ಸಾವಿರಾರು ಮಂದಿಗೆ ಮರುಜೀವ ಬಂದಿದೆ. ರಾಜ್ಯದಲ್ಲಿ ಕಿಡ್ನಿ ಹಾಗೂ ಲಿವರ್ಗೆ ಭಾರೀ ಬೇಡಿಕೆ ಇದೆ.ಕಿಡ್ನಿ ದಾನಿಗಳಿಗಾಗಿ 5 ಸಾವಿರಕ್ಕೂ ಹೆಚ್ಚು ಮಂದಿ ಕಾಯುತ್ತಿದ್ದು, ಅಂಗಾಂಗ ದಾನಿಗಳ ಜತೆ 50 ಸಾವಿರ ಜನರಿಂದ ಅಂಗಾಂಗ ದಾನದ ಪ್ರತಿಜ್ಞೆ ಮಾಡಲಾಗಿದೆ.
ಇದನ್ನೂ ಓದಿ : ಗಡಿಪಾರು ಆಗಿದ್ದ ವರುಣ್ ಅಲಿಯಾಸ್ ಮೆಡ್ಡ ರೌಡಿಶೀಟರ್ ಅರೆಸ್ಟ್..!
Post Views: 353