Download Our App

Follow us

Home » ಅಪರಾಧ » ಸರ್ ನನಗೊಂದು ಸಿಗರೇಟ್​ ಕೊಡಿ : ಕಾನ್ಸ್​ಟೇಬಲ್​​ಗಳ ಬಳಿ ಗೋಗರೆದ ದರ್ಶನ್..!

ಸರ್ ನನಗೊಂದು ಸಿಗರೇಟ್​ ಕೊಡಿ : ಕಾನ್ಸ್​ಟೇಬಲ್​​ಗಳ ಬಳಿ ಗೋಗರೆದ ದರ್ಶನ್..!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಗೌಡ ಸೇರಿ ಒಟ್ಟು 13 ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.

ಇದೀಗ ಪೊಲೀಸ್​ ಕಸ್ಟಡಿಯಲ್ಲಿ ಒಂದು ರಾತ್ರಿ ಕಳೆದಿರುವ ನಟ ದರ್ಶನ್,​​ ಅಯ್ಯ.. ಅಣ್ಣ.. ನನಗೊಂದು ಸಿಗರೇಟ್​ ಕೊಡಿ. ಸಾರ್​​​.. ನನಗೆ ಇರಕ್ಕಾಗಲ್ಲ ತಲೆಯೆಲ್ಲಾ ಕೆಟ್ಟೋಗುತ್ತೆ.. ಸಿಡಿದೋಗುತ್ತೆ ಎಂದು ಕಾನ್ಸ್​ಟೇಬಲ್​​ಗಳ ಬಳಿ ಗೋಗರೆಯುತ್ತಿದ್ದಾರೆ.

ದಿನಕ್ಕೆ ನಾಲ್ಕೈದು ಸಿಗರೇಟ್ ಪ್ಯಾಕ್​​ ಸುಟ್ಟು ಅಭ್ಯಾಸವಿರೋದ್ರಿಂದ ಬೆಳಗ್ಗೆ ಎದ್ದಾಗಿಂದಲೂ ಮುಖ ತೊಳೆಯದೇ ಸಿಗರೇಟ್​ ಕೇಳ್ತಿರೋ ನಟ ದರ್ಶನ್, ಊಟ ಕೊಟ್ಟಿಲ್ಲಾ ಅಂದ್ರು ಪರ್ವಾಗಿಲ್ಲ.. ಜ್ಯೂಸ್​ ಕೂಡಾ ಬೇಡ. ಸಿಗರೇಟ್​ ಮಾತ್ರ ಮಿಸ್​ ಮಾಡದೇ ಕೊಡಿ ಸಾರ್​​​. ದಮ್ಮಯ್ಯ ನಿಮ್ಮ ಕಾಲಿಗೆ ಬಿದ್​ ಬುಡ್ತೀನಿ. ಪೇಸ್ಟ್​, ಬ್ರಶ್​ ತಂದು ಕೊಟ್ಟಿದ್ದರೂ ಹಲ್ಲುಜ್ಜದೇ ​ಒಂದೇ ಒಂದು ದಮ್​ ಸಾರ್​​ ಎಂದು ದರ್ಶನ್​​​ ಅಂಗಲಾಚ್ತಿದ್ದಾರೆ.

ಇದನ್ನೂ ಓದಿ : ಅವನ ಪಾಪಕರ್ಮ ಅವನ ಸುಡುತ್ತದೆ – ಪರೋಕ್ಷವಾಗಿ ದರ್ಶನ್​​ಗೆ ಟಾಂಗ್ ಕೊಟ್ಟ ಜಗ್ಗೇಶ್..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here