ಬೆಂಗಳೂರು : ಹಾಸನದಲ್ಲಿ ಪ್ರಜ್ವಲ್ ಗೆದ್ದರೂ ಕ್ರಮಕೈಗೊಳ್ಳುತ್ತೇವೆ. ನಮ್ಮ ಮೈತ್ರಿ ಅವಧಿಯಲ್ಲಿ ತಪ್ಪು ನಡೆದಿದ್ದರೆ ಸುಮ್ನೆ ಬಿಡಲ್ಲ ಎಂದು ಪ್ರಜ್ವಲ್ ಪೆನ್ಡ್ರವೈ ಪ್ರಕರಣಕ್ಕೆ ಸಂಬಂಧಿಸಿದಂತೆ
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಆರ್. ಅಶೋಕ್ ಮಾತನಾಡಿ, ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಪ್ರಜ್ವಲ್ಗೆ ಮತ ಕೇಳಿದ್ಯಾರು? ಈಗ ಇನ್ನೂ ಪ್ರಜ್ವಲ್ ರೇವಣ್ಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಸದ . ಈ ಬಾರಿ ಪ್ರಜ್ವಲ್ ಗೆದ್ದರೇ ನಮ್ಮ ಮೈತ್ರಿ ಸಂಸದ ಆಗ್ತಾರೆ.
ಈಗಾಗಲೇ ಈ ಘಟನೆ ತುಂಬ ಹಳೆಯದ್ದು ಅಂತಾ ಜನ ಹೇಳ್ತಿದ್ದಾರೆ. SIT ತನಿಖಾ ವರದಿ ಬರಲಿ, SIT ತನಿಖೆಯಲ್ಲೆ ಎಲ್ಲಾ ಗೊತ್ತಾಗಬೇಕು ಎಂದು ಬೆಂಗಳೂರಿನಲ್ಲಿ ಆರ್. ಅಶೋಕ್ ತಿಳಿಸಿದ್ದಾರೆ.
ಇದನ್ನೂ ಓದಿ : ರೇವಣ್ಣನ ಬಂಧನ ಎಷ್ಟು ಸರಿ ಎಂಬುದನ್ನು ಕೋರ್ಟ್ ತೀರ್ಮಾನಿಸಲಿದೆ : ಪ್ರಹ್ಲಾದ್ ಜೋಶಿ..!
Post Views: 21