Download Our App

Follow us

Home » ರಾಜಕೀಯ » ಪ್ರಜ್ವಲ್​ ರೇವಣ್ಣ ಇವತ್ತಲ್ಲಾ ನಾಳೆ ಬರಲೇಬೇಕು – ಡಾ.ಜಿ.ಪರಮೇಶ್ವರ್..!

ಪ್ರಜ್ವಲ್​ ರೇವಣ್ಣ ಇವತ್ತಲ್ಲಾ ನಾಳೆ ಬರಲೇಬೇಕು – ಡಾ.ಜಿ.ಪರಮೇಶ್ವರ್..!

ಬೆಂಗಳೂರು : ಪ್ರಜ್ವಲ್​ ರೇವಣ್ಣ ಎಲ್ಲೇ ಇದ್ರೂ ಬರಲೇಬೇಕು. ಎಲ್ಲಿ ಹೋಗ್ತಾರೆ.. ಇವತ್ತಲ್ಲಾ ನಾಳೆ ಬರಲೇಬೇಕು. ರೇವಣ್ಣಗೆ ಇವತ್ತು ಸಂಜೆವರೆಗೂ ಸಮಯ ಇದೆ. ಸಂಜೆಯೊಳಗೆ ವಿಚಾರಣೆಗೆ ಬರಲು ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಬರದೇ ಇದ್ರೆ SIT ತನ್ನ ಕ್ರಮ ಜರುಗಿಸಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರಜ್ವಲ್​​ ರೇವಣ್ಣ ಪೆನ್​​ಡ್ರೈವ್​​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಹೆಚ್​.ಡಿ.ರೇವಣ್ಣ, ಪ್ರಜ್ವಲ್​ಗೆ ಲುಕ್ ಔಟ್ ನೋಟಿಸ್ ಕೊಡಲಾಗಿದೆ.
ರೇವಣ್ಣ ಕೂಡಾ ವಿದೇಶಕ್ಕೆ ಹೋಗೋ ಪ್ಲಾನ್​ ಮಾಡಿದ್ರು. ಹೀಗಾಗಿ SIT ಲುಕ್​​​​​​ಔಟ್​ ನೋಟಿಸ್​ ಕೊಡಲಾಗಿದೆ.

ಮೈಸೂರು ಕಿಡ್ನಾಪ್ ಕೇಸ್​ನಲ್ಲಿ ಬೇಲ್​​​ಗೆ ಅರ್ಜಿ ಹಾಕಿರಬಹುದು. ಆದರೆ ಪ್ರಜ್ವಲ್ ಬೆಂಗಳೂರಿಗೆ ಬಂದ ಕೂಡಲೇ​ ಬಂಧನ ಆಗುತ್ತೆ. ಪ್ರೊಸೀಜರ್​ ಪ್ರಕಾರ ಎಲ್ಲಾ ಕ್ರಮ ಆಗುತ್ತೆ ಎಂದು ಡಾ.ಜಿ.ಪರಮೇಶ್ವರ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಪೆನ್​​ಡ್ರೈವ್​ ಕೇಸ್​ನಲ್ಲಿ ಡಿಕೆಶಿ-ಹೆಚ್​ಡಿಕೆ ನಡುವೆ ಬಿಗ್​ ಫೈಟ್​..!

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here