ಬೆಂಗಳೂರು : ಸಿಸಿಬಿಯಿಂದಲೇ ಬೆಂಗಳೂರಿನಲ್ಲಿ ಕ್ರೈಂ ಹೆಚ್ಚಾಗುತ್ತಿದೆ. ಸಿಸಿಬಿ ಮುಚ್ಚಿದ್ರೆ ಬೆಂಗಳೂರು ಸೇಫ್ ಎಂದಿದ್ದ ಭಾಸ್ಕರ್ ರಾವ್ ಹೇಳಿಕೆ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಲ್ಲಿ ಭಾಸ್ಕರ್ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಅವರು ಕಮಿಷನರ್ ಆಗಿದ್ದಾಗಲು ವಸೂಲಿಯನ್ನೇ ಮಾಡಲಾಗ್ತಿತ್ತಾ? ಅವರ ಕಾಲದಲ್ಲಿ ಏನಾಗಿತ್ತು ಎಲ್ಲ ಹೇಳಬೇಕಾ..? ನಾನು ಅವ್ರ ಕಥೆಗಳನ್ನ ತಗೆಯಬೇಕಾಗುತ್ತೆ ಎಂದು ಭಾಸ್ಕರ್ ರಾವ್ ಆರೋಪಕ್ಕೆ ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್ – ಈ ಬಾರಿಯೂ ಕಿಚ್ಚನದ್ದೇ ನಿರೂಪಣೆ..!
Post Views: 29