Download Our App

Follow us

Home » ರಾಜಕೀಯ » ಸಿಸಿಬಿ ಮುಚ್ಚಿದ್ರೆ ಬೆಂಗಳೂರು ಸೇಫ್​ ಎಂದಿದ್ದ ಭಾಸ್ಕರ್​ ರಾವ್ ಆರೋಪಕ್ಕೆ ಪರಮೇಶ್ವರ್​ ತಿರುಗೇಟು..!

ಸಿಸಿಬಿ ಮುಚ್ಚಿದ್ರೆ ಬೆಂಗಳೂರು ಸೇಫ್​ ಎಂದಿದ್ದ ಭಾಸ್ಕರ್​ ರಾವ್ ಆರೋಪಕ್ಕೆ ಪರಮೇಶ್ವರ್​ ತಿರುಗೇಟು..!

ಬೆಂಗಳೂರು : ಸಿಸಿಬಿಯಿಂದಲೇ ಬೆಂಗಳೂರಿನಲ್ಲಿ ಕ್ರೈಂ ಹೆಚ್ಚಾಗುತ್ತಿದೆ. ಸಿಸಿಬಿ ಮುಚ್ಚಿದ್ರೆ ಬೆಂಗಳೂರು ಸೇಫ್​ ಎಂದಿದ್ದ ಭಾಸ್ಕರ್​ ರಾವ್ ಹೇಳಿಕೆ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್‌​ ತಿರುಗೇಟು ನೀಡಿದ್ದಾರೆ.

ಬೆಂಗಳೂರಲ್ಲಿ ಭಾಸ್ಕರ್​ ರಾವ್​​ ಹೇಳಿಕೆಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್‌, ಅವರು ಕಮಿಷನರ್​ ಆಗಿದ್ದಾಗಲು ವಸೂಲಿಯನ್ನೇ ಮಾಡಲಾಗ್ತಿತ್ತಾ? ಅವರ ಕಾಲದಲ್ಲಿ ಏನಾಗಿತ್ತು ಎಲ್ಲ ಹೇಳಬೇಕಾ..? ನಾನು ಅವ್ರ ಕಥೆಗಳನ್ನ ತಗೆಯಬೇಕಾಗುತ್ತೆ ಎಂದು ಭಾಸ್ಕರ್​ ರಾವ್​ ಆರೋಪಕ್ಕೆ ಪರಮೇಶ್ವರ್​ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ಬಿಗ್‌ ಬಾಸ್‌ ಸೀಸನ್‌ 11ಕ್ಕೆ ಮುಹೂರ್ತ ಫಿಕ್ಸ್‌ – ಈ ಬಾರಿಯೂ ಕಿಚ್ಚನದ್ದೇ ನಿರೂಪಣೆ..!

Leave a Comment

DG Ad

RELATED LATEST NEWS

Top Headlines

ಗಂಡು ಮಗುವಿಗೆ ಜನ್ಮ ನೀಡಿದ ಕಿರುತೆರೆ ನಟಿ ಕವಿತಾ ಗೌಡ – ಮಗನ ಕಾಲಿನ ವಿಡಿಯೋ ಹಂಚಿಕೊಂಡ ಚಂದನ್..!

ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್​ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್

Live Cricket

Add Your Heading Text Here