Download Our App

Follow us

Home » ರಾಜಕೀಯ » ರಾಮನಗರ ಹೆಸರು ಬದಲಿಸುವ ಸಾಹಸಕ್ಕೆ ಕೈಹಾಕಿದ್ರೆ ಸರಿಯಿರಲ್ಲ : ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ವಾರ್ನಿಂಗ್..!

ರಾಮನಗರ ಹೆಸರು ಬದಲಿಸುವ ಸಾಹಸಕ್ಕೆ ಕೈಹಾಕಿದ್ರೆ ಸರಿಯಿರಲ್ಲ : ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ವಾರ್ನಿಂಗ್..!

ರಾಮನಗರ : ರಾಮನಗರ ಹೆಸರು ಬದಲಾವಣೆ ಸಾಹಸಕ್ಕೆ ಕೈಹಾಕ್ಬೇಡಿ, ರಾಮನಗರ ಹೆಸರು ಬದಲಿಸುವ ಸಾಹಸಕ್ಕೆ ಕೈಹಾಕಿದ್ರೆ ಸರಿಯಿರಲ್ಲ. ರಾಮನಗರ ಅಸ್ಮಿತೆ ಉಳಿಸಲು ತೀವ್ರ ಹೋರಾಟ ಮಾಡ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ನಿಖಿಲ್ ಕುಮಾರಸ್ವಾಮಿ ವಾರ್ನಿಂಗ್​​​​ ಕೊಟ್ಟಿದ್ದಾರೆ.

ಈ ಬಗ್ಗೆ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ರಾಮನಗರ ಹೆಸರು ಬದಲಿಸಿದ್ರೆ ದೊಡ್ಡ ಮಟ್ಟದ ಹೋರಾಟ ಆಗುತ್ತೆ. ನಾಲ್ಕು ತಾಲೂಕು ಸೇರಿಸಿದ ತಕ್ಷಣ ಬಹಳ ಅನುಕೂಲ ಆಗುತ್ತಾ..? ಆಧಾರ್ ಕಾರ್ಡ್, ಗ್ಯಾಸ್ ಬಿಲ್, ರೆವೆನ್ಯೂ ರೆಕಾರ್ಡ್ ಬದಲಾಗ್ಬೇಕು. ಜನರಿಗೆ ಪರದಾಟ ಆಗುತ್ತೇ ಹೊರತೂ ಇನ್ನೇನೂ ಬದಲಾವಣೆ ಆಗಲ್ಲ, HDD, HDK ಶ್ರಮದಿಂದಾಗಿ ರಾಮನಗರ ಅಭಿವೃದ್ಧಿ ಆಗಿದೆ ಎಂದಿದ್ದಾರೆ.

ರಿಯಲ್​​ ಎಸ್ಟೇಟ್​ ದಂಧೆಕೋರರಿಗೆ ಬಿಟ್ರೆ ಬೇರೆ ಯಾರಿಗೂ ಅನುಕೂಲ ಆಗಲ್ಲ, ಬೆಂಗಳೂರು ದಕ್ಷಿಣ ಅಂತಾ ಹೆಸರು ಬದಲಿಸಿದ್ರೆ ಪಕ್ಷಾತೀತ ಹೋರಾಟ ಮಾಡ್ತೇವೆ ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ಡಿಸಿಎಂ ಡಿಕೆ ಶಿವಕುಮಾರ್​​ನ್ನು ಭೇಟಿ ಮಾಡಿದ ಸ್ವಿಗ್ಗಿ ಮಾಲೀಕ..!

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here