Download Our App

Follow us

Home » ಅಪರಾಧ » ವಾಲ್ಮೀಕಿ ನಿಗಮದ 94 ಕೋಟಿ ಕೇಸ್​​​ಗೆ ಬಿಗ್ ಟ್ವಿಸ್ಟ್ ​- ಕಾಂಗ್ರೆಸ್​ ಆಪ್ತ ಎಂದು ಹೇಳಲಾಗಿದ್ದ ನಾಗರಾಜ್​​ ಬಿಜೆಪಿ ಆಪ್ತ..!

ವಾಲ್ಮೀಕಿ ನಿಗಮದ 94 ಕೋಟಿ ಕೇಸ್​​​ಗೆ ಬಿಗ್ ಟ್ವಿಸ್ಟ್ ​- ಕಾಂಗ್ರೆಸ್​ ಆಪ್ತ ಎಂದು ಹೇಳಲಾಗಿದ್ದ ನಾಗರಾಜ್​​ ಬಿಜೆಪಿ ಆಪ್ತ..!

ಬೆಂಗಳೂರು : ವಾಲ್ಮೀಕಿ ನಿಗಮದ 94 ಕೋಟಿ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಕಾಂಗ್ರೆಸ್​​​ ಆಪ್ತ ಎಂದು ಹೇಳಲಾಗಿದ್ದ ನಾಗರಾಜ್​​​ ಬಿಜೆಪಿ ನಾಯಕರ ಆಪ್ತ ಅನ್ನೋದು ಇದೀಗ ಬಯಲಾಗಿದೆ.

ಸಿಎಂ ಸಿದ್ದು ಮತ್ತು ಡಿಸಿಎಂ ಡಿಕೆಶಿ ಜೊತೆಗಿದ್ದ, ನಾಗರಾಜ್​ ಫೋಟೋವನ್ನ ವಿಪಕ್ಷ ನಾಯಕ ಆರ್​. ಅಶೋಕ್​ ರಿಲೀಸ್​ ಮಾಡಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಅಸಲಿಗೆ, ಈ ನಾಗರಾಜ್​ ಬಜೆಪಿ ಕಾರ್ಯಕರ್ತ ಅನ್ನೋದು ಇದೀಗ ಬಯಲಾಗಿದ್ದು, ಬಿಜೆಪಿ ನಾಯಕರ ಜೊತೆಗಿದ್ದ ಎಕ್ಸ್​​ಕ್ಲೂಸಿವ್​ ಫೋಟೋವನ್ನ ಬಿಟಿವಿ ರಿಲೀಸ್​ ಮಾಡಿದೆ.

ಇದನ್ನೂ ಓದಿ : ‘ನಾನ್ ವೈಲೆನ್ಸ್’ ಚಿತ್ರದ ಫಸ್ಟ್ ಲುಕ್ ರಿಲೀಸ್ : ಯೋಗಿ ಬಾಬು-ಬಾಬಿ ಸಿಂಹ ಸಿನಿಮಾಗೆ ಶಿವಣ್ಣ ಸಾಥ್..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here