ಬೆಂಗಳೂರು : ಜಯನಗರದ ನಾಲ್ಕನೇ ಬ್ಲಾಕ್ನಲ್ಲಿ ನಡೆಯುತ್ತಿರುವ ಕೆಎಸ್ಆರ್ಟಿಸಿ ಕ್ರೆಡಿಟ್ ಸೊಸೈಟಿ ಎಲೆಕ್ಷನ್ನಲ್ಲಿ ಸಮಾನ ಮನಸ್ಕರ ಸಂಘ ಹಾಗೂ ಸಾರಿಗೆ ನೌಕರರ ಕೂಟದ ನಡುವೆ ಗಲಾಟೆ ನಡೆದಿದೆ.
ಸೊಸೈಟಿಯಲ್ಲಿ ನಡೆದಿರುವ ಅಕ್ರಮದ ವಿರುದ್ಧ ಗಲಾಟೆ ನಡೆದಿದ್ದು, ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಎಲೆಕ್ಷನ್ ನಡೆಯಲು ಬಿಡದ ಬಣಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಇನ್ನು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಇದನ್ನೂ ಓದಿ : ಡೆಂಗ್ಯೂ ಬೆನ್ನಲ್ಲೇ ಶುರುವಾಯ್ತು ಝೀಕಾ ವೈರಸ್ ಅಬ್ಬರ – ಶಿವಮೊಗ್ಗದಲ್ಲಿ ವೃದ್ಧ ಬಲಿ..!
Post Views: 39