Download Our App

Follow us

Home » ಅಪರಾಧ » ಕೆ.ಆರ್​​​.ನಗರ ಸಂತ್ರಸ್ತೆ ಕಿಡ್ನಾಪ್​​ ಪ್ರಕರಣ : ಮತ್ತೆ ನಾಲ್ವರು SIT ವಶಕ್ಕೆ..!

ಕೆ.ಆರ್​​​.ನಗರ ಸಂತ್ರಸ್ತೆ ಕಿಡ್ನಾಪ್​​ ಪ್ರಕರಣ : ಮತ್ತೆ ನಾಲ್ವರು SIT ವಶಕ್ಕೆ..!

ಮೈಸೂರು : ಕೆ.ಆರ್​​​.ನಗರ ಸಂತ್ರಸ್ತೆ ಕಿಡ್ನಾಪ್​​ ಪ್ರಕರಣ ಸಂಬಂಧ SIT ಅಧಿಕಾರಿಗಳು ಮತ್ತೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್.ಡಿ. ರೇವಣ್ಣ, ಸತೀಶ್ ಬಾಬು ಅವರನ್ನು ಈಗಾಗಲೇ ಅರೆಸ್ಟ್​ ಮಾಡಿದ್ದು, ಇದೀಗ ನಾಲ್ವರನ್ನು SIT ವಶಕ್ಕೆ ಪಡೆದಿದೆ.

ಸುಜಯ್ ಹೆಬ್ಬಾಳು, ಕೀರ್ತಿ ಹೊಸೂರು, ಮನು, ತಿಮ್ಮಪ್ಪನನ್ನು ವಶಕ್ಕೆ ಪಡೆದಿದ್ದು, ಈ ನಾಲ್ವರು ಸತೀಶ್ ಬಾಬು ಜೊತೆಗೆ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಕೆ.ಆರ್​​​.ನಗರ ತಾಲೂಕಿನ ಸುಜಯ್, ಹೊಸೂರಿನ ಕೀರ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಜಯ್​​​ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯನಾಗಿದ್ದು, ಭವನಿ ರೇವಣ್ಣ ಅವ್ರ ಸಂಬಂಧಿಯಾಗಿದ್ದಾನೆ. ಸಾಲಿಗ್ರಾಮ ತಾಲೂಕಿನ ಅಂಕನಹಳ್ಳಿಯ ತಿಮ್ಮಪ್ಪ ಕಿಡ್ನಾಪ್​​ಗೆ ಸಹಕರಿದ್ದಾರೆ ಎಂಬ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : SSLC ರಿಸಲ್ಟ್ : ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ ಸ್ಥಾನ – 7 ವಿದ್ಯಾರ್ಥಿಗಳಿಗೆ ದ್ವಿತೀಯ ಸ್ಥಾನ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here