Download Our App

Follow us

Home » ರಾಜಕೀಯ » ಮೂವರು ಕೇಂದ್ರ ಸಚಿವರ ಮರು ಸ್ಪರ್ಧೆಗೆ ಭಾರೀ ವಿರೋಧ..

ಮೂವರು ಕೇಂದ್ರ ಸಚಿವರ ಮರು ಸ್ಪರ್ಧೆಗೆ ಭಾರೀ ವಿರೋಧ..

ಬೆಂಗಳೂರು : ಲೋಕಸಭೆ ಪಟ್ಟಿ ಫೈನಲ್​​​​ ಕಸರತ್ತಿನ ಎಕ್ಸ್​ಕ್ಲೂಸಿವ್​​ ಸುದ್ದಿಯಾಗಿದೆ. ಮೂವರು ಕೇಂದ್ರ ಸಚಿವರ ಮರು ಸ್ಪರ್ಧೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಹಲವು ಸಂಸದರಿಗೂ ಸ್ಥಳೀಯ ಮುಖಂಡರ ಬೆಂಬಲ ಸಿಗುತ್ತಿಲ್ಲ.

ಮೂವರು ಕೇಂದ್ರ ಸಚಿವರಿಗೆ ಸ್ವಕ್ಷೇತ್ರಗಳಲ್ಲೇ ವಿರೋಧ ವ್ಯಕ್ತವಾಗಿದ್ದು,ಭಗವಂತ​​ ಖೂಬಾ, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಮರು ಸ್ಪರ್ಧೆಗೆ ವಿರೋಧ ಪಡಿಸುತ್ತಿದ್ಧಾರೆ. ಬೀದರ್​​ನಿಂದ ಭಗವಂತ​​ ಖೂಬಾ ಬದಲಿಸಲು ಒತ್ತಡ ಹೆಚ್ಚಾಗಿದ್ದು, ಬೀದರ್​ ಕ್ಷೇತ್ರದ ಕೆಲವು ಮುಖಂಡರಿಂದ ಬಿಗಿ ಪಟ್ಟು ಹಿಡಿದಿದ್ದಾರೆ.

BJP opposes MP Bhagwant Khubas candidature It is not necessary for the  superiors to agree Khooba clarifies | ಬಿಜೆಪಿ ಸಭೆಯಲ್ಲಿ ಸಂಸದ ಭಗವಂತ ಖೂಬಾ  ಸ್ಪರ್ಧೆಗೆ ವಿರೋಧ ; ಅಸಮಾಧಾನ ಇದ್ದ ಮಾತ್ರಕ್ಕೆ ...

ಇನ್ನೂ ಉಡುಪಿ-ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.  ಚಿಕ್ಕಮಗಳೂರಿನಿಂದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್​ ಕೇಳಿ ಬರ್ತಿದೆ.

ರಾಜ್ಯ ಬಿಜೆಪಿ ಮುನ್ನಡೆಸುತ್ತಾರಾ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವೆಗೆ ಸಿಗುತ್ತಾ  ರಾಜ್ಯಾಧ್ಯಕ್ಷೆ ಪಟ್ಟ? – News18 ಕನ್ನಡ

ಚಿತ್ರದುರ್ಗದಲ್ಲೂ ಲೋಕಲ್​ ಕ್ಯಾಂಡಿಡೇಟ್​ಗೆ ಬಿಗಿ ಪಟ್ಟು ಹಿಡಿದಿದ್ದು, ಹಾಲಿ ಸಚಿವ ನಾರಾಯಣಸ್ವಾಮಿ ಬದಲಿಸುವಂತೆ ಒತ್ತಾಯಿಸಿದ್ದಾರೆ. ಆನೇಕಲ್​​ ಮೂಲದ ನಾರಾಯಣಸ್ವಾಮಿಗೆ ಬೆಂಬಲ ಸಿಕ್ಕಿಲ್ಲ.  ಮೂವರು ಸಚಿವರಿಗೆ ಈ ಬಾರಿ ಟಿಕೆಟ್​ ಸಿಗೋದಿಲ್ವಾ..?

ರಾಜ್ಯಗಳು ಕೇಳಿದಂತೆ ಪುಕ್ಕಟೆಯಾಗಿ ಪಡಿತರ ನೀಡಲು ಆಗಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

ಇದನ್ನೂ ಓದಿ : ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಉತ್ತರ ಕನ್ನಡ ಟಿಕೆಟ್..

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here