Download Our App

Follow us

Home » ಮೆಟ್ರೋ » ದೇವನಹಳ್ಳಿಯಲ್ಲಿ ನೋಡ ನೋಡ್ತಿದ್ದಂತೆ ಹೋಟೆಲ್ ಬ್ಲಾಸ್ಟ್ : ಅಸಲಿಗೆ ಆಗಿದ್ದೇನು?

ದೇವನಹಳ್ಳಿಯಲ್ಲಿ ನೋಡ ನೋಡ್ತಿದ್ದಂತೆ ಹೋಟೆಲ್ ಬ್ಲಾಸ್ಟ್ : ಅಸಲಿಗೆ ಆಗಿದ್ದೇನು?

ದೇವನಹಳ್ಳಿ : ನೋಡ ನೋಡ್ತಿದ್ದಂತೆ ಹೋಟೆಲ್ ಬ್ಲಾಸ್ಟ್ ಆಗಿ ಧಗ-ಧಗನೆ ಹೊತ್ತಿ ಉರಿದ ಘಟನೆ ದೇವನಹಳ್ಳಿ ತಾಲೂಕು ಕೊಡಗುರ್ಕಿಯಲ್ಲಿ ನಡೆದಿದೆ.

ಪ್ರೆಸ್ಟೀಜ್​​ ಗೇಟ್​ನಲ್ಲಿದ್ದ ರಸ್ತೆ ಬದಿಯ ಸಣ್ಣ ಹೋಟೆಲ್​​ನಲ್ಲಿ ಸಿಲಿಂಡರ್​ ಬ್ಲಾಸ್ಟ್​ ಆಗಿ ಈ ದುರ್ಘಟನೆ ನಡೆದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಯಮರಹಳ್ಳಿ ಗ್ರಾಮದ ಸೀನಪ್ಪ ಎಂಬುವರಿಗೆ ಸೇರಿದ ಹೋಟೆಲ್​​ ಇದಾಗಿದ್ದು, ಹೋಟೆಲ್ ಬಾಗಿಲು‌ ಹಾಕಿ ಆಗಷ್ಟೆ ಮಾಲೀಕ ಮನೆಗೆ ತೆರಳಿದ್ದ.

ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. ಹೋಟೆಲ್​ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ವಿಶ್ಚನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ : ಉತ್ತರ ಕನ್ನಡ, ಕರಾವಳಿ ಭಾಗದಲ್ಲಿ ಮುಂದುವರೆದ ವರುಣನ ಆರ್ಭಟ : ಶಾಲಾ-ಕಾಲೇಜುಗಳಿಗೆ ರಜೆ ಘೊಷಣೆ..!

 

 

Leave a Comment

DG Ad

RELATED LATEST NEWS

Top Headlines

ದರ್ಶನ್​ ಕೇಸ್​ನ​​ಲ್ಲಿ ಪೊಲೀಸರಿಂದ ಮಿಸ್ಟೇಕ್​​​ ಮೇಲೆ ಮಿಸ್ಟೇಕ್ – ಸ್ಫೋಟಕ ಮಾಹಿತಿ ಬಿಚ್ಚಿಟ್ಟ ವಕೀಲ ಸಿ.ವಿ. ನಾಗೇಶ್..!

ಬೆಂಗಳೂರು : ರೇಣುಕಾಸ್ವಾಮಿ ಕೇಸ್​ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಇಂದು 57ನೇ ಸಿಸಿಹೆಚ್ ಕೋರ್ಟ್​​ನಲ್ಲಿ ನಡೆದಿದ್ದು, ದರ್ಶನ್ ಪರ ಹಿರಿಯ ವಕೀಲ

Live Cricket

Add Your Heading Text Here