Download Our App

Follow us

Home » ರಾಜಕೀಯ » ಸದ್ಯದಲ್ಲೇ ಹೆಚ್​.ಡಿ. ಕುಮಾರಸ್ವಾಮಿಗೆ ಸಿಗಲಿದೆ ಕೇಂದ್ರ ಮಂತ್ರಿ ಸ್ಥಾನ..

ಸದ್ಯದಲ್ಲೇ ಹೆಚ್​.ಡಿ. ಕುಮಾರಸ್ವಾಮಿಗೆ ಸಿಗಲಿದೆ ಕೇಂದ್ರ ಮಂತ್ರಿ ಸ್ಥಾನ..

ನವದೆಹಲಿ : ಮುಂದಿನ ವಾರದಲ್ಲೇ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ವಿಸ್ತರಣೆ ವೇಳೆ ಕರ್ನಾಟಕದಿಂದ ದೋಸ್ತಿ ಜೆಡಿಎಸ್​ಗೆ ಚಾನ್ಸ್​ ಸಿಗಲಿದೆ.

ಬಿಜೆಪಿ - ಜೆಡಿಎಸ್ ಮೈತ್ರಿ: ರಾಜಕೀಯ ಲಾಭ ನಷ್ಟಗಳ ಲೆಕ್ಕಾಚಾರಗಳೇನು? - merits and  demerits of bjp jds alliance - Vijay Karnataka

ಪಾರ್ಲಿಮೆಂಟ್​​​ ಎಲೆಕ್ಷನ್​​ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್​ ಪ್ಲಾನ್​ ಮಾಡಿದೆ.  ಕರ್ನಾಟಕ, ರಾಜಸ್ಥಾನ ಸೇರಿದಂತೆ 6 ರಾಜ್ಯಗಳಿಗೆ ಮಂತ್ರಿ ಭಾಗ್ಯ ದೊರಕಲಿದೆ. ಕರ್ನಾಟಕದಿಂದ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿಗೆ ಸ್ಥಾನ ಸಿಗಲಿದ್ದು, ಕುಮಾರಸ್ವಾಮಿಗೆ ರೈಲ್ವೆ ಖಾತೆ ಅಥವಾ ಕೃಷಿ ಖಾತೆ ಸಿಗೋ ಸಾಧ್ಯತೆಯಿದೆ.

HD Kumaraswamy- ಸಮಸ್ಯೆ ಸವಾಲು ಸೃಷ್ಟಿಸಿದ್ದೇ ಡಬಲ್‌ ಎಂಜಿನ್‌ ಸರಕಾರದ ಸಾಧನೆ

ಕರ್ನಾಟಕದಲ್ಲಿ ಕನಿಷ್ಠ 25 ಸ್ಥಾನ ಗೆಲ್ಲೋಕೆ ಬಿಜೆಪಿ ವರಿಷ್ಠರು ತಂತ್ರ ಹೂಡಿದ್ದಾರೆ. ಕುಮಾರಸ್ವಾಮಿಗೆ ಕೇಂದ್ರ ಮಂತ್ರಿಗಿರಿ ಕೊಟ್ಟರೆ ಒಕ್ಕಲಿಗರು ಬಿಜೆಪಿ ಕಡೆಗೆ ಸೆಳೆಯಬಹುದಾಗಿದೆ. ಪ್ರಮುಖವಾಗಿ ಮೈಸೂರು ಕರ್ನಾಟಕ ಭಾಗದ ವೋಟ್​ಬ್ಯಾಂಕ್​​​ ಗುರಿಯಾಗಿಸಿಕೊಂಡಿದ್ದಾರೆ.

ಒಕ್ಕಲಿಗ ಮತಬ್ಯಾಂಕ್​ ಜೊತೆಗೆ JDS​ ಸಾಂಪ್ರದಾಯಿಕ ಮತಗಳೇ ಟಾರ್ಗೆಟ್​ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಗೆಲ್ಲೋಕೆ ದೋಸ್ತಿ ಜೆಡಿಎಸ್​ ಜೊತೆ ಪ್ರಯೋಗ ನಡೆಸಿದ್ದಾರೆ.  ಕುಮಾರಸ್ವಾಮಿ ಬ್ರಹ್ಮಾಸ್ತ್ರ ಮೂಲಕ ಲೋಕಸಭೆಗೆ ಬಿಜೆಪಿ ಬಿಗ್​ ಗೇಮ್​​​ ಮಾಡಿಕೊಂಡಿದೆ.

ಇದನ್ನೂ ಓದಿ : ಶಿವರಾಜ್​ಕುಮಾರ್ ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ ನೂತನ ಚಿತ್ರದ ಪೋಸ್ಟರ್ ರಿಲೀಸ್.. 

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here