Download Our App

Follow us

Home » ಅಪರಾಧ » ಗಡಿಪಾರು ಆಗಿದ್ದ ವರುಣ್​​ ಅಲಿಯಾಸ್​​​ ಮೆಡ್ಡ ರೌಡಿಶೀಟರ್ ಅರೆಸ್ಟ್..!

ಗಡಿಪಾರು ಆಗಿದ್ದ ವರುಣ್​​ ಅಲಿಯಾಸ್​​​ ಮೆಡ್ಡ ರೌಡಿಶೀಟರ್ ಅರೆಸ್ಟ್..!

ಬೆಂಗಳೂರು : ಗಡಿಪಾರು ಆಗಿದ್ದ ರೌಡಿಶೀಟರ್​​​​ ಅರೆಸ್ಟ್​​​ ಆಗಿದ್ದು, ನ್ಯೂ ಇಯರ್​​ ದಿನ ಪೊಲೀಸರು ಮತ್ತೆ ಅರೆಸ್ಟ್​ ಮಾಡಿದ್ದಾರೆ. ವರುಣ್​​ ಅಲಿಯಾಸ್​​​ ಮೆಡ್ಡ ಅರೆಸ್ಟ್ ಆದ ರೌಡಿಶೀಟರ್ ಆಗಿದ್ಧಾನೆ.

ಆರೋಪಿ ಮೇಲೆ ಹಲವು ಕೇಸ್ ಗಳ​​ ಹಿನ್ನೆಲೆ, ಗಡಿಪಾರು ಮಾಡಲಾಗಿತ್ತು. ಆರೋಪಿ ಮೂಲತಃ ಮಂಡ್ಯನಾಗಮಂಗಲದ ನಿವಾಸಿಯಾಗಿದ್ದಾನೆ. ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಡಬಲ್ ಮರ್ಡರ್​​ ನಡೆದಿತ್ತು. ಲಾಕ್​​​​ಡೌನ್​​ ಟೈಮ್​​ನಲ್ಲಿ ಡಬಲ್​ ಮರ್ಡರ್​​ ನಡೆದಿತ್ತು. ರೌಡಿಶೀಟರ್ ಮುಕುಂದನನ್ನ ವರುಣ್ @ ಮೆಡ್ಡ ಕೊಚ್ಚಿ ಕೊಂದಿದ್ದನು. ನಂತರ ಈತನ ವಿರುದ್ಧ ರೌಡಿಶೀಟರ್​​​ ತೆರೆಯಲಾಗಿತ್ತು.

ದಕ್ಷಿಣ ವಿಭಾಗದ ಡಿಸಿಪಿ ಆದೇಶದ ಮೇಲೆ ಗಡಿಪಾರು ಮಾಡಲಾಗಿತ್ತು. ಬೆಂಗಳೂರಿನ ಹುನುಮಂತ ನಗರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಕಳೆದ ಡಿಸೆಂಬರ್​​ನಲ್ಲಿ ವರುಣ್​​ ಗಲಾಟೆ ಮಾಡಿಕೊಂಡಿದ್ದನು. 307 , ಕೊಲೆಯತ್ನ ಕೇಸ್​​ನಲ್ಲಿ ಹನುಮಂತನಗರ ಪೊಲೀಸರಿಂದ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ : ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್​​​​ ಪಾರ್ಲರ್​​ ಮೇಲೆ ಸಿಸಿಬಿ ಪೊಲೀಸರ ದಾಳಿ..!

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here