Download Our App

Follow us

Home » ರಾಜ್ಯ » ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮುಂದುವರೆದ ಜಟಾಪಟಿ – ಅರಮನೆ ಆಕ್ಷೇಪಕ್ಕೆ ಸಿಎಂ ಸಿದ್ದು ತಿರುಗೇಟು..!

ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮುಂದುವರೆದ ಜಟಾಪಟಿ – ಅರಮನೆ ಆಕ್ಷೇಪಕ್ಕೆ ಸಿಎಂ ಸಿದ್ದು ತಿರುಗೇಟು..!

ಮೈಸೂರು : ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮತ್ತೆ ಜಟಾಪಟಿ ಮುಂದುವರಿದಿದೆ. ಸಿಎಂ ನೇತೃತ್ವದ ಪ್ರಾಧಿಕಾರ ಸಭೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಯಧುವೀರ್​​, ರಾಜಮಾತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಇದೀಗ ಅರಮನೆ ಆಕ್ಷೇಪಕ್ಕೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಯಾವುದೇ ಕಾನೂನು ಮೀರಿ ನಾವು ಸಭೆ ಮಾಡುತ್ತಿಲ್ಲ. ಈ ಹಿಂದೆಯೂ ಚಾಮುಂಡಿ ಆಡಳಿತ ಮಂಡಳಿ ಇತ್ತು. ಸರ್ಕಾರವೇ ಮೆಂಬರ್​ಗಳನ್ನು ನೇಮಕ ಮಾಡ್ತಿತ್ತು. ಕೋರ್ಟ್ ಆದೇಶದಂತೆಯೇ ಪ್ರಾಧಿಕಾರದ ಸಭೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಸಂಸದರ ಆದೇಶದಂತೆ ನಾವು ನಡೆದುಕೊಳ್ಳೋಕಾಗುತ್ತಾ? ಅವರು ಹೇಳಿದ್ದನ್ನೆಲ್ಲಾ ಸರ್ಕಾರ ಕೇಳೋಕೆ ಆಗುತ್ತಾ? ಅರಮನೆಯವರು ಪಡೆದಿದ್ದ ಸ್ಟೇ ತೆರವಾಗಿದೆ. ಕೋರ್ಟ್​ನಲ್ಲಿ ಹೇಳಿರುವಂತೆಯೇ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ದರ್ಶನ್​ಗೆ ಶಾಕ್​​.. ಕೋರ್ಟ್​ಗೆ ಇಂದೇ ಚಾರ್ಜ್​ಶೀಟ್ ಸಲ್ಲಿಕೆ?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here