ನೆಲಮಂಗಲ : ಬೈಕ್ ಕಳ್ಳರ ಹಾವಳಿಗೆ ನೆಲಮಂಗಲ ನಗರದ ಮಾರುತಿ ನಗರದ ಜನ ಹೈರಾಣಾಗಿದ್ದಾರೆ. ಮಾರುತಿನಗರದ ನಿವಾಸಿ ಸಿದ್ದರಂಗಯ್ಯ ಎಂಬವರ ಮನೆ ಎದುರು ನಿಲ್ಲಿಸಿದ್ದ ಬೈಕ್ ಕದಿಯಲು ಬಂದು ಕೊನೆಗೆ ಬೈಕ್ನ ಎರಡು ಮಿರರ್ ಕದ್ದು ಮುಸುಕುಧಾರಿಗಳು ಪರಾರಿಯಾಗಿದ್ದಾರೆ.
ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಇದೇ ಪ್ರದೇಶದಲ್ಲಿ ಒಂದು ತಿಂಗಳ ಅಂತರದಲ್ಲಿ ನಗರದಲ್ಲಿ ನಾಲ್ಕೈದು ಬೈಕ್ ಕಳ್ಳತನವಾಗಿದ್ದು, ಜನರ ನಿದ್ದೆಗೆಡಿಸಿದೆ.
ಇದನ್ನೂ ಓದಿ : ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆಗೆ ನಟ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ..!
Post Views: 587