Download Our App

Follow us

Home » ಸಿನಿಮಾ » ‘ಭಾರತ್ ಕಾ ಅಮ್ರಿತ್ ಕಲಶ್’ ಜಾನಪದ ಸಿಂಗಿಂಗ್ ರಿಯಾಲಿಟಿ ಶೋಗೆ ಬೆಂಗಳೂರಿನ ವೆ.ಚಿ ಅರುಣ್ ಕುಮಾರ್ ಆಯ್ಕೆ..!

‘ಭಾರತ್ ಕಾ ಅಮ್ರಿತ್ ಕಲಶ್’ ಜಾನಪದ ಸಿಂಗಿಂಗ್ ರಿಯಾಲಿಟಿ ಶೋಗೆ ಬೆಂಗಳೂರಿನ ವೆ.ಚಿ ಅರುಣ್ ಕುಮಾರ್ ಆಯ್ಕೆ..!

ಭಾರತದ ಇತಿಹಾಸದಲ್ಲೇ ಮೊಟ್ಟ ಮೊದಲ ಜಾನಪದ ಸಿಂಗಿಂಗ್ ರಿಯಾಲಿಟಿ ಶೋ “ಭಾರತ್ ಕಾ ಅಮ್ರಿತ್ ಕಲಶ್”ಗೆ ವೆಂಕಟಾಗಿರಿಕೋಟೆ ಗ್ರಾಮ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವೆ.ಚಿ ಅರುಣ್ ಕುಮಾರ್ ಅವರು ಆಯ್ಕೆಯಾಗಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

ಈ ಕಾರ್ಯಕ್ರಮ ಭಾರತದ ಖ್ಯಾತ ಗಾಯಕರಾದ ಖೈಲಾಶ್ ಖೇರ್, ದೇಬೋಜಿತ್ ಸಹಾ, ಗಾಯತ್ರಿ ಅಶೋಕನ್ ಮತ್ತು ಸ್ನೇಹಾ ಕನ್ವಾಲ್ಕರ್ ಅವರಂತಹ ಹೆಸರಾಂತ ತೀರ್ಪುಗಾರರನ್ನು ಹೊಂದಿದೆ.

ಹಿಂದಿಯ ಪ್ರತಿಭಾವಂತ ಕಲಾವಿದ ಪ್ರೀತಮ್ ಪ್ಯಾರೆ ಅವರು ಈ ಸಂಗೀತ ರಿಯಾಲಿಟಿ ಶೋನ ನಿರೂಪಕರಾಗಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಭಾರತ್ ಕಾ ಅಮ್ರಿತ್ ಕಲಶ್ ರಿಯಾಲಿಟಿ ಶೋ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 7 ಗಂಟೆಗೆ DD NATIONAL ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ : ಡಿಸಿಎಂ ಡಿ.ಕೆ.ಶಿವಕುಮಾರ್​​​ಗೆ ಬಿಗ್ ರಿಲೀಫ್ – ED ಕೇಸ್​ ವಜಾಗೊಳಿಸಿದ ಸುಪ್ರೀಂಕೋರ್ಟ್..

Leave a Comment

DG Ad

RELATED LATEST NEWS

Top Headlines

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ : ಪುರುಷರ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ನವದೀಪ್ ಸಿಂಗ್..!

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್​ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಎಫ್​41 ಸ್ಪರ್ಧೆಯಲ್ಲಿ ಭಾರತದ ಜಾವೆಲಿನ್ ಎಸೆತಗಾರ ನವದೀಪ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. 47.32 ಮೀಟರ್‌ ದೂರಕ್ಕೆ

Live Cricket

Add Your Heading Text Here