Download Our App

Follow us

Home » ಸಿನಿಮಾ » ರೇಣುಕಾ ಮರ್ಡರ್​ ಕೇಸ್​ನಲ್ಲಿ ದರ್ಶನ್​​ ಅರೆಸ್ಟ್ ​- ಪೊಲೀಸರಿಗೆ, ಮೀಡಿಯಾಗಳಿಗೆ ಹ್ಯಾಟ್ಸಾಪ್​ ಎಂದ ನಟಿ ರಮ್ಯಾ..!

ರೇಣುಕಾ ಮರ್ಡರ್​ ಕೇಸ್​ನಲ್ಲಿ ದರ್ಶನ್​​ ಅರೆಸ್ಟ್ ​- ಪೊಲೀಸರಿಗೆ, ಮೀಡಿಯಾಗಳಿಗೆ ಹ್ಯಾಟ್ಸಾಪ್​ ಎಂದ ನಟಿ ರಮ್ಯಾ..!

ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಪ್ರಕರಣವನ್ನು ಬಹಿರಂಗವಾಗಿ ಖಂಡಿಸಿದ ಕೆಲವೇ ಕೆಲವರಲ್ಲಿ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಕೂಡ ಒಬ್ಬರು.

ಈ ಕ್ರೂರ ಅಪರಾಧಗಳನ್ನು ಹೊರ ತಂದಿದ್ದಕ್ಕೆ ನಟಿ ರಮ್ಯಾ ಅವರು ಮಾಧ್ಯಮಗಳಿಗೆ ಹ್ಯಾಟ್ಸಾಪ್​​​ ಹೇಳಿದ್ದಾರೆ. ಈ ಕೇಸ್​ ತಾರ್ಕಿಕ ಅಂತ್ಯಕ್ಕೆ ಹೋಗಿ ನ್ಯಾಯ ಸಿಗುವಂತಾಗಬೇಕು, ನ್ಯಾಯ ಸಿಗದಿದ್ದರೆ ನಾವು ಸಮಾಜಕ್ಕೆ ಇನ್ನೆಂಥಾ ಸಂದೇಶ ಕಳಿಸಲು ಸಾಧ್ಯ. ಈ ಕೇಸ್​ನಲ್ಲಿ ಸತ್ಯ ಹೊರಬರಲು ಮಾಧ್ಯಮ ಮತ್ತು ಪೊಲೀಸರು ಶ್ರಮಿಸುತ್ತಿದ್ದಾರೆ, ಕಾನೂನು ಉಲ್ಲಂಘನೆ ಮಾಡುವವರ ಮುಖವಾಡ ಬಯಲಾಗುತ್ತಿದೆ. ಶ್ರೀಮಂತ, ಶಕ್ತಿವಂತರು ಒಂದು ಕಡೆ-ಬಡವರು, ಮಹಿಳೆಯರು, ಮಕ್ಕಳು ಮತ್ತೊಂದೆಡೆ. ಅಬಲರ ಮೇಲೆ ನಡೆದ ದೌರ್ಜನ್ಯ, ಹಿಂಸಾಚಾರ ಸಹಿಸುವಂಥದ್ದಲ್ಲ ಎಂದು ಪ್ರಜ್ವಲ್​​, ಸೂರಜ್​​, ಬಿಎಸ್​ವೈ, ದರ್ಶನ್​​ ಪ್ರಕರಣ ಉಲ್ಲೇಖಿಸಿ ರಮ್ಯಾ ಟ್ವೀಟ್​ ಮಾಡಿದ್ದಾರೆ.

ಪ್ರಭಾವಿಗಳ ಪ್ರಕರಣಗಳನ್ನು ಬಯಲು ಮಾಡಿದ್ದೇ ಪೊಲೀಸ್ ಮತ್ತು ಮಾಧ್ಯಮ, ಯಾವ ಒತ್ತಡಕ್ಕೂ ಮಣಿಯದೇ ಪೊಲೀಸರು ಮತ್ತು ಮಾಧ್ಯಮ ಕೆಲಸ ಮಾಡ್ತಿವೆ. ಮಾಧ್ಯಮ ಮತ್ತು ಪೊಲೀಸರ ಕಾರ್ಯವೈಖರಿಗೆ ನಟಿ ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ದರ್ಶನ್ ಕಂಡರೆ ಚಲನಚಿತ್ರ ವಾಣಿಜ್ಯ ಮಂಡಳಿ ಹೆದರುತ್ತಿದೆಯೇ? ಈ ಸ್ಟೋರಿ ಓದಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here