Download Our App

Follow us

Home » ರಾಜ್ಯ » ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮುಂದುವರೆದ ಜಟಾಪಟಿ – ಅರಮನೆ ಆಕ್ಷೇಪಕ್ಕೆ ಸಿಎಂ ಸಿದ್ದು ತಿರುಗೇಟು..!

ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮುಂದುವರೆದ ಜಟಾಪಟಿ – ಅರಮನೆ ಆಕ್ಷೇಪಕ್ಕೆ ಸಿಎಂ ಸಿದ್ದು ತಿರುಗೇಟು..!

ಮೈಸೂರು : ಚಾಮುಂಡಿ ಪ್ರಾಧಿಕಾರ ವಿಚಾರದಲ್ಲಿ ಮತ್ತೆ ಜಟಾಪಟಿ ಮುಂದುವರಿದಿದೆ. ಸಿಎಂ ನೇತೃತ್ವದ ಪ್ರಾಧಿಕಾರ ಸಭೆಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಯಧುವೀರ್​​, ರಾಜಮಾತೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಇದೀಗ ಅರಮನೆ ಆಕ್ಷೇಪಕ್ಕೆ ಮೈಸೂರಿನಲ್ಲಿ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, ಯಾವುದೇ ಕಾನೂನು ಮೀರಿ ನಾವು ಸಭೆ ಮಾಡುತ್ತಿಲ್ಲ. ಈ ಹಿಂದೆಯೂ ಚಾಮುಂಡಿ ಆಡಳಿತ ಮಂಡಳಿ ಇತ್ತು. ಸರ್ಕಾರವೇ ಮೆಂಬರ್​ಗಳನ್ನು ನೇಮಕ ಮಾಡ್ತಿತ್ತು. ಕೋರ್ಟ್ ಆದೇಶದಂತೆಯೇ ಪ್ರಾಧಿಕಾರದ ಸಭೆ ಮಾಡುತ್ತಿದ್ದೇನೆ ಎಂದಿದ್ದಾರೆ.

ಸಂಸದರ ಆದೇಶದಂತೆ ನಾವು ನಡೆದುಕೊಳ್ಳೋಕಾಗುತ್ತಾ? ಅವರು ಹೇಳಿದ್ದನ್ನೆಲ್ಲಾ ಸರ್ಕಾರ ಕೇಳೋಕೆ ಆಗುತ್ತಾ? ಅರಮನೆಯವರು ಪಡೆದಿದ್ದ ಸ್ಟೇ ತೆರವಾಗಿದೆ. ಕೋರ್ಟ್​ನಲ್ಲಿ ಹೇಳಿರುವಂತೆಯೇ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ದರ್ಶನ್​ಗೆ ಶಾಕ್​​.. ಕೋರ್ಟ್​ಗೆ ಇಂದೇ ಚಾರ್ಜ್​ಶೀಟ್ ಸಲ್ಲಿಕೆ?

Leave a Comment

DG Ad

RELATED LATEST NEWS

Top Headlines

ವಿಕ್ಕಿ ಯಾವಾಗಲೂ ಹೇಗಿರ್ತಾರೆ ಗೊತ್ತಾ? – ದಾಂಪತ್ಯದ ಸೀಕ್ರೆಟ್ ರಿವೀಲ್ ಮಾಡಿದ ಕತ್ರಿನಾ ಕೈಫ್..!

ಮುಂಬೈ : ಬಾಲಿವುಡ್​ನ​ ಕ್ಯೂಟ್​ ಕಪಲ್​ಗಳಲ್ಲಿ ಕತ್ರಿನಾ ಕೈಫ್​​ ಮತ್ತು ವಿಕ್ಕಿ ಕೌಶಲ್​ ಕೂಡ ಒಬ್ಬರು. 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯನ್ನು ಬಿಗ್

Live Cricket

Add Your Heading Text Here