ಮಂಗಳೂರು : ರಾಹುಲ್ ಗಾಂಧಿಗೆ ಪಾರ್ಲಿಮೆಂಟ್ ಒಳಗೆ ಹೋಗಿ ಕೆನ್ನೆಗೆ ಬಾರಿಸಬೇಕಿತ್ತು, ಹೋಗಿ ಕೆನ್ನೆಗೆ ಬಾರಿಸಿದ್ರೆ ಏಳೆಂಟು FIR ಆಗ್ತಿತ್ತು ಅಷ್ಟೇ. ರಾಹುಲ್ ಗಾಂಧಿ ಶಿವನ ಫೋಟೊ ಹಿಡಿದು ಸಂಸತ್ನಲ್ಲಿ ನಿಂತಿದ್ರು, ಶಿವ ಮೂರನೇ ಕಣ್ಣು ಬಿಟ್ರೆ ಏನಾಗುತ್ತೆ ಅನ್ನೋದು ರಾಹುಲ್ಗೆ ಗೊತ್ತಿಲ್ಲ ಎಂದು ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ವೈ.ಭರತ್ ಶೆಟ್ಟಿ ಕಿಡಿ ಕಾರಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ರಾಹುಲ್ ಹಿಂದೂ ವಿರೋಧಿ ನೀತಿ ಅಳವಡಿಸಿಕೊಂಡಿದ್ದಾರೆ. ಹಿಂದೂಗಳು ಏನು ಮಾತ್ನಾಡಿದ್ರೂ ಕೇಳ್ತಾರೆ ಅನ್ನೋ ಭಾವನೆ ಇದೆ, ಬಾಯಿಗೆ ಬಂದ ಹಾಗೆ ರಾಹುಲ್ ಗಾಂಧಿ ಮಾತ್ನಾಡುತ್ತಿದ್ದಾರೆ. ಪಾರ್ಲಿಮೆಂಟ್ಗೆ ಹೋಗಿ ಕೆನ್ನೆಗೆ ಕೊಟ್ಟರೆ ಸರಿಯಾಗಬಹುದು ಎಂದು ರಾಹುಲ್ ವಿರುದ್ಧ ಏಕವಚನದಲ್ಲೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ವಿದ್ಯಾರ್ಥಿನಿಯರಿಗೆ ಮರ್ಮಾಂಗ ತೋರಿಸಿ ವಿಕೃತಿ ಮೆರೆದ ಕಾಮುಕ..!
Post Views: 47