Download Our App

Follow us

Home » ಅಪರಾಧ » ಜೈಲಿನಿಂದ ದರ್ಶನ್​​​​ ರಿಲೀಸ್ ಆಗೋದೆ ಡೌಟ್​ – ದಿನೇ ದಿನೇ ಬಿಗಿಯಾಗುತ್ತಿದೆ ದರ್ಶನ್ ವಿರುದ್ಧದ ಕೇಸ್​..!

ಜೈಲಿನಿಂದ ದರ್ಶನ್​​​​ ರಿಲೀಸ್ ಆಗೋದೆ ಡೌಟ್​ – ದಿನೇ ದಿನೇ ಬಿಗಿಯಾಗುತ್ತಿದೆ ದರ್ಶನ್ ವಿರುದ್ಧದ ಕೇಸ್​..!

ಬೆಂಗಳೂರು : ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ದರ್ಶನ್ ಮತ್ತು ಗ್ಯಾಂಗ್​ಗೆ ಇದೀಗ ಪಶ್ಚಾತ್ತಾಪವಾಗುತ್ತಿದೆ. ಪ್ರತಿಯೊಬ್ಬರು ಈ ಕೇಸ್​ನಿಂದ ಹೊರಬರಲು ಯತ್ನಿಸುತ್ತಿದ್ದಾರೆ. ಅಲ್ಲದೆ ಎಲ್ಲರೂ ತನಿಖೆ ವೇಳೆ ಸ್ಪಂದಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಇತರೆ ಆರೋಪಿಗಳು ಬಾಯಿಬಿಟ್ರು ದರ್ಶನ್ ಮಾತ್ರ ಬಾಯಿಬಿಡ್ತಿಲ್ಲವಂತೆ.

ಪೊಲೀಸರ ವಿಚಾರಣೆ ವೇಳೆ ದರ್ಶನ್​ ​ನಾನವನಲ್ಲ. ನನಗೇನು ಗೊತ್ತಿಲ್ಲ ಸರ್ ಅಂತ ಹೇಳಿ ಈ ಕೇಸ್​ನಿಂದ ಹೊರಬರಲು ಯತ್ನಿಸುತ್ತಿದ್ದಾರೆಂತೆ. ಆದರೆ ದರ್ಶನ್ ಕೊಲೆ ಕೇಸ್​ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ರು ದರ್ಶನ್ ವಿರುದ್ದದ ಸಾಕ್ಷ್ಯಗಳು ಮಾತ್ರ ಬಲವಾಗಿದೆ.

ದರ್ಶನ್ ವಿರುದ್ದದ ಕೇಸ್ ದಿನೇ ದಿನೇ ಬಿಗಿಯಾಗುತ್ತಿದೆ. ಅರೆಸ್ಟ್​​ ಆಗಿರೋ ದರ್ಶನ್ 3-4 ತಿಂಗಳು ಜೈಲಿನಲ್ಲಿ ಇರೋದು ಫಿಕ್ಸ್ ಎಂದು ಹೇಳಲಾಗುತ್ತಿದೆ. ಈಗಾಗಲೇ ತನಿಖಾ ತಂಡ ದರ್ಶನ್ ವಿರುದ್ದ ಪ್ರಬಲ ಸಾಕ್ಷ್ಯ ಕಲೆ ಹಾಕಿದ್ದಾರೆ. ಮೂವರು ಪ್ರಮುಖ ಸಾಕ್ಷಿಗಳನ್ನು CRPC-164 ರಡಿ ಹೇಳಿಕೆ ದಾಖಲಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.

ದರ್ಶನ್, ರಾಘವೇಂದ್ರ ಹಾಗೂ ಪಬ್ ಮಾಲೀಕ ವಿನಯ್ ವಿರುದ್ದ ಜಡ್ಜ್ ಮುಂದೆ ಸ್ಟೇಟ್​ಮೆಂಟ್ ಮಾಡಿಸಲು ತನಿಖಾಧಿಕಾರಿಗಳು ತಯಾರಿ ನಡೆಸಿದ್ದಾರೆ. ಈಗಾಗಲೇ CRPC- 164 ರಡಿ ಹೇಳಿಕೆ ನೀಡಲು ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ದರ್ಶನ್​ ಪಬ್ ಮಾಲೀಕ ವಿನಯ್ ಮೂಲಕವೇ ಕೇಸ್ ಕ್ಲೋಸ್ ಮಾಡಿಸೋಕೆ ಡೀಲ್ ಮಾಡಿದ್ದರು. ವಿನಯ್​ಗೆ ಪರಿಚಯ ಇರುವವರ ಕಡೆಯಿಂದ ಹೇಳಿಸಿ ಹುಡುಗರನ್ನ ಸರಂಡರ್ ಮಾಡಿಸಲು ಪ್ಲಾನ್ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಸಂಬಂಧ ತನಿಖಾ ತಂಡ ಈಗಾಗಲೇ ಹೇಳಿಕೆ ಪಡೆದಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಪೋಸ್ಟ್‌ಮಾರ್ಟಮ್ ರಿಪೋರ್ಟ್‌ನಲ್ಲಿ ಬಯಲಾಯ್ತು ದರ್ಶನ್​​ ಗ್ಯಾಂಗ್​​​​ನ ರಾಕ್ಷಸ ಅಟ್ಟಹಾಸ..!

Leave a Comment

DG Ad

RELATED LATEST NEWS

Top Headlines

ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್‌ಗೆ ಮದುವೆ ಪ್ರಪೋಸಲ್ ಇಟ್ಟ ನಟಿ..!

ಬಿಗ್ ಬಾಸ್, ಅತ್ಯಂತ ಜನಪ್ರಿಯ ಕಾರ್ಯಕ್ರಮ. ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ ವೇದಿಕೆಯಲ್ಲಿ

Live Cricket

Add Your Heading Text Here