ರಾಯಚೂರು : ರಾಯಚೂರಿನಲ್ಲಿ ಬಿಯರ್ ತುಂಬಿದ ಲಾರಿಯೊಂದು ಪಲ್ಟಿ ಹೊಡೆದಿದ್ದು, ಬಿಯರ್ ಪ್ರಿಯರು ಬಾಟಲ್ಗೆ ಜನರು ಮುಗಿಬಿದ್ದಿದ್ದರು. ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಯರ್ ತುಂಬಿದ ಲಾರಿ ಪಲ್ಟಿ ಹೊಡೆದಿದೆ.
ಲಾರಿ ಪಲ್ಟಿಯಾಗಿರುವುದನ್ನು ಕಂಡ ಮಧ್ಯಪ್ರೀಯರು ಬಿಯರ್ ಡಬ್ಬಿಗೆ ಮುಗಿಬಿದ್ದಿದ್ದರು. ಜನರ ಗುಂಪು ಘರ್ಷಣೆಯಿಂದ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿವಾಗಿದ್ದು, ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಹೈರಾಣಾದ್ರು. ಈ ಸಂಬಂಧ ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ವಿಧಾನಪರಿಷತ್ ಚುನಾವಣೆ : 11 ಅಭ್ಯರ್ಥಿಗಳು ಅವಿರೋಧ ಆಯ್ಕೆ..!
Post Views: 194