ಬೆಂಗಳೂರು : ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಜಿಮ್ ಟ್ರೈನಿ ಮೇಲೆ ಹಲ್ಲೆ ಮಾಡಿರುವ ಘಟನೆಗೆ ಬನಶಂಕರಿಯ ಕೆಆರ್ ರಸ್ತೆಯಲ್ಲಿ ರಸ್ತೆಯಲ್ಲಿ ನಡೆದಿದೆ. ಪ್ರಶಾಂತ್ ಎಂಬಾತ ಹಲ್ಲೆಗೊಳಗಾದ ಜಿಮ್ ಟ್ರೈನರ್.
ಕಳೆದ ರಾತ್ರಿ ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿಗಳು ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಧ್ರುವ ಸರ್ಜಾ ನಿವಾಸದ ಬಳಿ ಹಲ್ಲೆ ಮಾಡಿದ್ದಾರೆ. ಇನ್ನು, ಘಟನೆಯ ಬಗ್ಗೆ ಧ್ರುವ ಜಿಮ್ ಟ್ರೈನರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು, ಯಾವಾಗಲೂ ಧ್ರುವ ಸರ್ಜಾ ಜೊತೆಯೇ ಇರುವ ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ಮಾಡಿದ್ದೇಕೆ. ಹಲ್ಲೆ ಮಾಡಿದ್ದು ಯಾರು? ಯಾಕೆ ಹಲ್ಲೆ ಮಾಡಿದ್ರು. ದಾಳಿಕೋರರ ಟಾರ್ಗೆಟ್ ಆಗಿದ್ದವರು ಯಾರು ಎಂಬುದು ಭಾರೀ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ : ಚಿತ್ರದುರ್ಗ : KSRTC ಬಸ್ ಡಿಕ್ಕಿ ಹೊಡೆದು ಕುರಿಗಾಹಿ ಮತ್ತು 19 ಕುರಿಗಳು ಸಾ*ವು..!
Post Views: 203