Download Our App

Follow us

Home » ಮೆಟ್ರೋ » ಬನಶಂಕರಿ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ ಪತ್ರ : ಆಡಳಿತ ಮಂಡಳಿ ಶಾಕ್..!

ಬನಶಂಕರಿ ದೇವಿಗೆ ಭಕ್ತರ ಚಿತ್ರ-ವಿಚಿತ್ರ ಹರಕೆ ಪತ್ರ : ಆಡಳಿತ ಮಂಡಳಿ ಶಾಕ್..!

ಬೆಂಗಳೂರು : ಬನಶಂಕರಿ ದೇವಿಯ ಹುಂಡಿಗೆ ಹಣ ಹಾಕುವ ಬದಲು ಭಕ್ತರು ಚಿತ್ರ-ವಿಚಿತ್ರ ಕೋರಿಕೆಗಳನ್ನ ಪತ್ರ ಬರೆದು ಹಾಕಿದ್ದಾರೆ. ದೇವಾಲಯದ ಹುಂಡಿಗಳಲ್ಲಿ ಭಕ್ತರ ಪತ್ರಗಳ ಸಾಲೇ ಹರಿದು ಬಂದಿದೆ.

ಹೌದು, ನನ್ನ ಹುಡುಗ ನನ್ನಿಂದ ದೂರ ಆಗಲಿ, ಮಗನ ನಿಶ್ಚಿತಾರ್ಥ ಆಗಿದೆ ಮುರಿದು ಹೋಗದೆ ಇರೋಥರ ಮಾಡಮ್ಮ ಎಂದು ಬಸ್ ಟಿಕೆಟ್​​ಗಳಲ್ಲಿ ಭಕ್ತರು ಚಿತ್ರ-ವಿಚಿತ್ರ ಪತ್ರ ಬರೆದು ಹಾಕಿದ್ದಾರೆ.

ಅಷ್ಟೆ ಅಲ್ಲದೆ ತಾಯಿ ಮನೆ ಆಸ್ತಿ ನನಗೆ ಬರಲಿ, ಈ ಹಿಂದೆ ಬರೆದ ಪತ್ರ ಬೇಡ ಈ ಪತ್ರ ಈಡೇರಿಸಮ್ಮಾ ಎಂದು ಬರೆದಿರುವ ಚಿತ್ರ-ವಿಚಿತ್ರ ಪತ್ರಗಳು ಸಿಕ್ಕಿದೆ. ಹುಂಡಿ ಎಣಿಸುವಾಗ ಈ ಪತ್ರಗಳನ್ನು ನೋಡಿ ಆಡಳಿತ ಮಂಡಳಿ ಶಾಕ್​​ ಆಗಿದೆ.

ಇದನ್ನೂ ಓದಿ : ‘ಸಿಬಿಲ್‌ ಸ್ಕೋರ್’ ಸಿನಿಮಾಗೆ ನಾಯಕನಾದ ಮಂಜುಮ್ಮೆಲ್‌ ಬಾಯ್ಸ್ ಖ್ಯಾತಿಯ ಶ್ರೀನಾಥ್ ಭಾಸಿ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here