ಬಳ್ಳಾರಿ : ಬಳ್ಳಾರಿ ಪೊಲೀಸರು ಸಂತೆಕೂಡ್ಲೂರು ಗ್ರಾಮದ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ 55 KG ಒಣ ಗಾಂಜಾವನ್ನು ಸೀಜ್ ಮಾಡಿದ್ದಾರೆ. ಗಾಂಜಾ ಸಂಗ್ರಹಿಸಿಟ್ಟ 23 ವರ್ಷದ ರವಿ ಎಂಬಾಂತನನ್ನು ಪೊಲೀರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಳೆದವಾರ ಬಳ್ಳಾರಿಯಲ್ಲಿ ಗಾಂಜ ತಂದು ಮಾರಾಟ ಮಾಡ್ತಿದ್ದ. ಖಚಿತ ಮಾಹಿತಿ ಮೆರೆಗೆ ಆಂದ್ರ ಪೊಲೀಸರು ಹಾಗೂ ಕೌಲಬಜಾರ್ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ. ರೇಡ್ ವೇಳೆ 55KG ಒಣ ಗಾಂಜವನ್ನ ಸೀಜ್ ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಿಟಿ ರೌಂಡ್ಸ್..!
Post Views: 68