Download Our App

Follow us

Home » ರಾಜಕೀಯ » ತಿಮಿಂಗಿಲ ಎಂದ ಹೆಚ್​ಡಿಕೆಗೆ ಡಿಕೆಶಿ ತಿರುಗೇಟು : ಹೇಳಿದ್ದೇನು?

ತಿಮಿಂಗಿಲ ಎಂದ ಹೆಚ್​ಡಿಕೆಗೆ ಡಿಕೆಶಿ ತಿರುಗೇಟು : ಹೇಳಿದ್ದೇನು?

ಬೆಂಗಳೂರು :  ಯಾರನ್ನು ಬೇಕಾದ್ರೂ ಹಿಡಿದು, ಬಡಿದು ತರಲಿ. ತಮ್ಮ ಬಾಯಿಗೆ ಹಾಕ್ಕೊಂಡು ನುಂಗಿಕೊಳ್ಳಲಿ. ನಾನು ಎಕ್ಸಿಬಿಟರ್ ಅಷ್ಟೆ, ಡೈರೆಕ್ಟರ್, ಪ್ರೊಡ್ಯೂಸರ್​ ಅಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಮಿಂಗಿಲ ಎಂದ ಹೆಚ್​ಡಿಕೆಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಹೆಚ್​​.ಡಿ ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿದ ಡಿ.ಕೆ.ಶಿವಕುಮಾರ್ ಅವರು, ನಾನು ಕೆಟ್ಟದ್ದು ಬಯಸುವವನಲ್ಲ, ನನಗೆ ಯಾವುದೂ ಬೇಕಿಲ್ಲ. ದೊಡ್ಡ ಮನೆಗೆ ಹೀಗಾಯ್ತಲ್ಲಾ ಅನ್ನೋ ನೋವು ನನಗೂ ಇದೆ. ಇದಕ್ಕಾಗಿ ನಾನೂ ನೊಂದು ಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ. ಸಣ್ಣ ಪಾತ್ರ ತೋರಿಸಿದ್ರೂ ಯಾವುದೇ ಕ್ರಮಕ್ಕೆ ರೆಡಿ ಇದ್ದೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್​​​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಸಂತ್ರಸ್ತೆ ಕಿಡ್ನಾಪ್​​ ಪ್ರಕರಣ – ಮತ್ತೊಬ್ಬ ಆರೋಪಿಯನ್ನು ಬಂಧಿಸಿದ ಪೊಲೀಸರು..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here