Download Our App

Follow us

Home » ಅಪರಾಧ » ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಕ್ರೌರ್ಯ ಮೆರೆದ ವಾರ್ಡ್​ ಬಾಯ್ : ಚಿಕಿತ್ಸೆಗಾಗಿ ಬಂದ ರೋಗಿ ಮೇಲೆ ಮನಸೋ ಇಚ್ಛೆ ಹ*ಲ್ಲೆ..!

ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ಕ್ರೌರ್ಯ ಮೆರೆದ ವಾರ್ಡ್​ ಬಾಯ್ : ಚಿಕಿತ್ಸೆಗಾಗಿ ಬಂದ ರೋಗಿ ಮೇಲೆ ಮನಸೋ ಇಚ್ಛೆ ಹ*ಲ್ಲೆ..!

ಬೆಂಗಳೂರು : ಕೆ.ಸಿ.ಜನರಲ್​ ಆಸ್ಪತ್ರೆಯಲ್ಲಿ ರೋಗಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ರೋಗಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ವಾರ್ಡ್​ ಬಾಯ್​​​​ ರೋಗಿಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ.

ವೆಂಕಟೇಶ್ ಎಂಬಾತ ಚಿಕಿತ್ಸೆಗಾಗಿ ಕೆ.ಸಿ.ಜನರಲ್​​ ಆಸ್ಪತ್ರೆಗೆ ಬಂದಿದ್ದ. ಚಿಕಿತ್ಸೆಗೆ ದಾಖಲಾಗಿ, ಸ್ಥಿಮಿತತೆ ಕಳೆದುಕೊಂಡಂತೆ ರೋಗಿ ಕೂಗಾಡ್ತಿದ್ದ. ವಿಷ ಕುಡಿದು, ಮಾನಸಿಕ ಸ್ಥಿತಿಯಿಲ್ಲದಂತೆ ರೋಗಿ ಕೂಗಾಡ್ತಿದ್ದ. ಈ ವೇಳೆ ರೋಗಿಯ ಕೈ ಕಾಲು ಕಟ್ಟಿ ಹಾಕಲಾಗಿತ್ತು. ಕೂಗಾಡ್ತಾ, ಚೀರಾಡ್ತಾ ಇರುವಾಗ ಮೂವರು ವಾರ್ಡ್ ಬಾಯ್​​ಗಳು ರೋಗಿ ಮೇಲೆ ಹಲ್ಲೆ‌ ಮಾಡಿದ್ದಾರೆ.

ಇದನ್ನೂ ಓದಿ : ಬಾಗಲಕೋಟೆಯಲ್ಲಿ ಎಮ್ಮೆ ಮಾರಾಟಕ್ಕಾಗಿ ಯುವಕರ ಮಧ್ಯೆ ಮಾರಾಮಾರಿ : ಓರ್ವನಿಗೆ ಗಾಯ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here