Download Our App

Follow us

Home » ಅಪರಾಧ » ಕೊಡಗು : SSLC ವಿದ್ಯಾರ್ಥಿನಿ ಹ*ತ್ಯೆ ಆರೋಪಿ ಪ್ರಕಾಶ್ ಆತ್ಮಹ*ತ್ಯೆ..!

ಕೊಡಗು : SSLC ವಿದ್ಯಾರ್ಥಿನಿ ಹ*ತ್ಯೆ ಆರೋಪಿ ಪ್ರಕಾಶ್ ಆತ್ಮಹ*ತ್ಯೆ..!

ಮಡಿಕೇರಿ : SSLC ವಿದ್ಯಾರ್ಥಿನಿ ಮೀನಾಳನ್ನು ಹತ್ಯೆ ಮಾಡಿದ ಆರೋಪಿ ಪ್ರಕಾಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂರ್ಲಬ್ಬಿ ಗ್ರಾಮದ ಹಮ್ಮಿಯಾಲದಲ್ಲಿ ಪ್ರಕಾಶ್ ಮೃತದೇಹ ಪತ್ತೆಯಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಮೀನಾ ಮನೆಯಿಂದ‌ 3 ಕಿ.ಮೀ ದೂರದಲ್ಲಿ ಹಮ್ಮಿಯಾಲ ಎಂಬ ಗ್ರಾಮವಿದ್ದು, ಮೀನಾ ಹತ್ಯೆ ಬಳಿಕ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರ ಶೋಧಕಾರ್ಯ ಸಂದರ್ಭದಲ್ಲಿ ಆರೋಪಿ ಪ್ರಕಾಶ್ ಮೃತದೇಹ ಪತ್ತೆಯಾಗಿದೆ.

ಅಪ್ರಾಪ್ತ ಬಾಲಕಿಯ ವಿವಾಹ ಮಾಡುವುದಕ್ಕೆ ಪೋಷಕರು ಸಿದ್ಧತೆ ನಡೆಸಿದ್ರು. ಈ ವಿಷಯ ಗ್ರಾಮಸ್ಥರ ಗಮನಕ್ಕೆ ಬಂದಿತ್ತು. ಹೀಗಾಗಿ ನಿನ್ನೆ ಸೋಮವಾರಪೇಟೆ ಪೊಲೀಸರ ಮದ್ಯಸ್ಥಿಕೆಯಿಂದ ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ತಡೆದಿದ್ದಾರೆ. ಈ ವಿಚಾರ ತಿಳಿದು ನಿಶ್ಚಿತಾರ್ಥ ತಪ್ಪಿದ್ದಕ್ಕೆ ಮೀನಾಳನ್ನು ಆರೋಪಿ ಪ್ರಕಾಶ್ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ : ಜೂನ್​ 4ರ ನಂತ್ರ ಕಾಂಗ್ರೆಸ್​ ಸರ್ಕಾರ ಇರಲ್ಲ : ಸ್ಫೋಟಕ ಭವಿಷ್ಯ ನುಡಿದ ಆರ್​.ಅಶೋಕ್​..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here