Download Our App

Follow us

Home » Uncategorized » ಸಿದ್ದರಾಮಯ್ಯನವ್ರು ಬಾಬರ್​​ನ ಅವತಾರ:ಚನ್ನಬಸಪ್ಪ.!

ಸಿದ್ದರಾಮಯ್ಯನವ್ರು ಬಾಬರ್​​ನ ಅವತಾರ:ಚನ್ನಬಸಪ್ಪ.!

ಬೆಂಗಳೂರು : ಕರಸೇವಕರ ಕೇಸ್ ರೀ ಓಪನ್​ ವಿರುದ್ಧ ಫ್ರೀಡಂ ಪಾರ್ಕ್​​ನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.

ಇದೇ ವೆಳೆ ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ಸಿದ್ದರಾಮಯ್ಯನವ್ರು ಬಾಬರ್​​ನ ಅವತಾರ, ಸಿಎಂ ಸಿದ್ದು ವರ್ತನೆ ನೋಡಿದ್ರೆ ಬಾಬರ್​​​ ವರ್ತನೆ ಕಾಣ್ತಿದೆ.

ಹಿಂದೂ ಸಮಾಜವು ಬಾಬರ್​ ಸಂತತಿ ಸರ್ವ ನಾಶ ಮಾಡುತ್ತೆ ಎಂದು ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದ್ಧಾರೆ.

ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದು ಅಕ್ಷಮ್ಯ ಅಪರಾಧ : ಬಿಜೆಪಿ ಶಾಸಕ ಚನ್ನಬಸಪ್ಪ ಕಿಡಿ - Raj News Kannada

ಅನ್ಯ ಸಮುದಾಯದ ಗೂಂಡಾಗಳನ್ನು ರಿಲೀಸ್ ಮಾಡ್ತೀರಿ. ಹಿಂದೂ ಕಾರ್ಯಕರ್ತರ ಕೇಸ್​ ರೀ ಓಪನ್​ ಮಾಡ್ತೀರಿ.

ಹೆಸರಲ್ಲಿ ಸಿದ್ದರಾಮಯ್ಯ ಅಂತಾ ಇಟ್ಕೊಂಡ್ರೆ ಸಾಲದು ಸಿದ್ದರಾಮುಲ್ಲಾ ಖಾನ್​​​​​​ ಅಂತಾ ಹೆಸರು ಬದಲಿಸಿಕೊಳ್ಳಿ.

ಸುನಿಲ್​ ಕುಮಾರ್​​, ನಾನೂ ಈ ಹಿಂದೆ ಹೋರಾಟ ಮಾಡಿದ್ದೇವೆ. ತಾಕತ್ತಿದ್ರೆ ನಮ್ಮನ್ನು ಅರೆಸ್ಟ್ ಮಾಡಿ, ಜೈಲಿಗೆ ಹಾಕಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲ್​ ಎಸೆದಿದ್ಧಾರೆ.

ನಿಮ್ಮ ಗೊಡ್ಡು ಬೆದರಿಕೆ, ಲಾಠಿ ಏಟಿಗೆ ಹೆದರಲ್ಲ, ಮುಸ್ಲಿಮರ ವೋಟ್​ಗಾಗಿ ಇಷ್ಟೆಲ್ಲಾ ಮಾಡ್ತಿದ್ದೀರಾ..? ರಾಮನ ಪಾದ ಸೇವೆ ಮಾಡಿ ನಿಮ್ಮ ಪಾಪ ತೊಳೆದುಕೊಳ್ಳಿ.

ಈಗಲೂ ಕಾಲ ಮಿಂಚಿಲ್ಲ, ಕರಸೇವಕರ ರಿಲೀಸ್ ಮಾಡಿ. ಇಲ್ದಿದ್ರೆ ಸರ್ಕಾರದ ಹೆಡೆಮುರಿ ಕಟ್ಟುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಆತ್ಮಹ*ತ್ಯೆಗೆ ಯತ್ನಿಸಿದ್ರಾ ಡ್ರೋನ್​​ ಪ್ರತಾಪ್​​?

 

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here