Download Our App

Follow us

Home » ರಾಷ್ಟ್ರೀಯ » ರಾಮಮಂದಿರ ನಮ್ಮ ತಪಸ್ಸಿನ ಫಲ: ಅಯೋಧ್ಯೆ ನಿವಾಸಿ ಹಬೀಬ್.. 

ರಾಮಮಂದಿರ ನಮ್ಮ ತಪಸ್ಸಿನ ಫಲ: ಅಯೋಧ್ಯೆ ನಿವಾಸಿ ಹಬೀಬ್.. 

ಲಕ್ನೋ: ಶ್ರೀರಾಮ ಮಂದಿರ ಭಾರತದ ಜಾತ್ಯತೀತ ಸೌಂದರ್ಯಕ್ಕೂ ಸಾಕ್ಷಿಯಾಗುತ್ತಿದೆ. ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಾಣಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಹಲವು ಮುಸ್ಲಿಮರು ಜಾತ್ಯತೀತ ತತ್ವದ ಸಂದೇಶವನ್ನು ಜಗತ್ತಿಗೆ ಸಾರುತ್ತಿದ್ದಾರೆ.

ರಾಮಮಂದಿರದ ಮಂತ್ರಾಕ್ಷತೆ ಸ್ವೀಕರಿಸಿ ಭಾವುಕರಾದ ಮುಸ್ಲಿಂ ಕರಸೇವಕ ಮೊಹ್ಮದ್ ಹಬೀಬ್; ಇವರು ಯಾರು ಗೊತ್ತಾ? - News First Live

ಅಯೋಧ್ಯೆಯಿಂದ ತಮಗಾಗಿ ಬಂದ ರಾಮನ ಅಕ್ಷತೆ, ರಾಮಮಂದಿರ ಫೋಟೋ ಮತ್ತು ಪ್ರತಿಷ್ಠಾಪನೆಯ ಆಮಂತ್ರಣ ಪತ್ರ ಕಂಡು ಕರಸೇವಕರಾದ 70 ವರ್ಷದ ಮೊಹಮ್ಮದ್‌ ಹಬೀಬ್‌ ಭಾವುಕರಾಗಿದ್ದಾರೆ. “ಕರಸೇವಕರೊಂದಿಗೆ 1992ರ ಡಿ.2ರಂದು ಅಯೋಧ್ಯೆಗೆ ತೆರಳಿದ್ದೆ. ಅಲ್ಲಿಯೇ 4-5 ದಿನಗಳು ತಂಗಿದ್ದೆ’ ಎಂದು ಉತ್ತರ ಪ್ರದೇಶದ ಮಿರ್ಜಾಪುರ ಹಬೀಬ್‌ ಹೇಳಿದ್ದಾರೆ.

ರಾಮಮಂದಿರದ ಮಂತ್ರಾಕ್ಷತೆ ಸ್ವೀಕರಿಸಿ ಭಾವುಕರಾದ ಮುಸ್ಲಿಂ ಕರಸೇವಕ - News Kannada (ನ್ಯೂಸ್ ಕನ್ನಡ)

ಇಷ್ಟು ದಿನಗಳ ಹೋರಾಟ ಮತ್ತು ತಪಸ್ಸಿನ ಫ‌ಲವಾಗಿ ಇಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಾಗಿದೆ. ಇದರಿಂದ ತುಂಬ ಸಂತೋಷವಾಗುತ್ತಿದೆ. ಶ್ರೀರಾಮ ನಮ್ಮ ಪೂರ್ವಜ. ನಮ್ಮ ಪೂರ್ವ ಜನರನ್ನು ನೆನೆಯುವುದೇ ಭಾರತೀಯತೆ’ ಎಂದು ಹಬೀಬ್‌ ಅಭಿಪ್ರಾಯಪಟ್ಟಿದ್ದಾರೆ.

ರಾಮಮಂದಿರದ ಮಂತ್ರಾಕ್ಷತೆ ಸ್ವೀಕರಿಸಿ ಭಾವುಕರಾದ ಮುಸ್ಲಿಂ ಕರಸೇವಕ ಮೊಹ್ಮದ್ ಹಬೀಬ್; ಇವರು ಯಾರು ಗೊತ್ತಾ? - News First Live

Btv news desk

ಇದನ್ನೂ ಓದಿ : ಅದಾನಿ ಮತ್ತೆ ಏಷ್ಯಾದ ನಂಬರ್ 1 ಶ್ರೀಮಂತ..

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here