Download Our App

Follow us

Home » ಅಪರಾಧ » ರಾಜ್ಯಕ್ಕೆ ಪ್ರಜ್ವಲ್​ ರೇವಣ್ಣ ಬರೋದು ಡೌಟ್​​ – ಮೇ15ರಂದು ಬುಕ್​​ ಆಗಿದ್ದ ಫ್ಲೈಟ್​​​ ಟಿಕೆಟ್​​​ ಕ್ಯಾನ್ಸಲ್​​..!

ರಾಜ್ಯಕ್ಕೆ ಪ್ರಜ್ವಲ್​ ರೇವಣ್ಣ ಬರೋದು ಡೌಟ್​​ – ಮೇ15ರಂದು ಬುಕ್​​ ಆಗಿದ್ದ ಫ್ಲೈಟ್​​​ ಟಿಕೆಟ್​​​ ಕ್ಯಾನ್ಸಲ್​​..!

ಬೆಂಗಳೂರು : ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಹಲ್ ಚಲ್ ಎಬ್ಬಿಸಿದೆ. ಪೆನ್​ಡ್ರೈವ್ ಪ್ರಕರಣ  ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, SIT ತನಿಖೆ ಚುರುಕುಗೊಳಿಸಿದೆ. ಇದರ ಮಧ್ಯೆ ಮೇ 15ರಂದು ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಾಸ್ ಮರಳಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ರಾಜ್ಯಕ್ಕೆ ಪ್ರಜ್ವಲ್​ ರೇವಣ್ಣ ಬರೋದು ಅನುಮಾನ  ಎನ್ನಲಾಗುತ್ತಿದೆ.

ಮೇ15ರಂದು ಜರ್ಮನಿಯ ಮ್ಯೂನಿಚ್​​ನಿಂದ ಬೆಂಗಳೂರಿಗೆ ಪ್ರಜ್ವಲ್​ ಟಿಕೆಟ್ ಬುಕ್​​ ಆಗುತ್ತು. ಆದರೆ ಇದೀಗ ಈ ಮೇ15ರಂದು ಲುಫ್ತಾನ್ಸಾ ಏರ್ಲೈನ್ಸ್​​ನಲ್ಲಿ ಬುಕ್​​ ಆಗಿದ್ದ ​​ಟಿಕೆಟ್​​​ ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 27ರಂದು ಬೆಂಗಳೂರಿನಿಂದ ಜರ್ಮನಿಗೆ ಹೋಗಿದ್ದ ಪ್ರಜ್ವಲ್ ರೇವಣ್ಣ, ಕಳೆದ 17 ದಿನಗಳಿಂದ ನಾಪತ್ತೆಯಾಗಿದ್ದಾರೆ. ಈಗಾಗಲೇ ಪ್ರಜ್ವಲ್​​  ರೇವಣ್ಣ ವಿರುದ್ದ ಸಂತ್ರಸ್ತೆ 164 ಹೇಳಿಕೆ ಕೊಟ್ಟಿದ್ದಾರೆ. ಅದಲ್ಲದೇ ಪ್ರಜ್ವಲ್ ವಿರುದ್ಧ 3 FIRಗಳು ದಾಖಲಾಗಿದೆ. ಇದರೊಂದಿಗೆ SIT ಪ್ರಜ್ವಲ್​​ ರೇವಣ್ಣನನ್ನು ಪತ್ತೆ ಹಚ್ಚಲು ಇತರ ರಾಷ್ಟಗಳ ನೆರವು ಕೂಡ ಪಡೆದಿದೆ.

ಇದನ್ನೂ ಓದಿ : ಚಿತ್ರದುರ್ಗ : SSLC ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here