Download Our App

Follow us

Home » ಅಪರಾಧ » ಬೆಂಗಳೂರಿಗೆ ಗಾಂಜಾ ತರ್ತಿದ್ದ ಪೆಡ್ಲರ್ಸ್ ಆಂಧ್ರದಲ್ಲಿ ಲಾಕ್​ – ಮಾಜಿ ಕಾರ್ಪೊರೇಟರ್​ ಪುತ್ರ ಸೇರಿ ಮೂವರು ಅರೆಸ್ಟ್..!

ಬೆಂಗಳೂರಿಗೆ ಗಾಂಜಾ ತರ್ತಿದ್ದ ಪೆಡ್ಲರ್ಸ್ ಆಂಧ್ರದಲ್ಲಿ ಲಾಕ್​ – ಮಾಜಿ ಕಾರ್ಪೊರೇಟರ್​ ಪುತ್ರ ಸೇರಿ ಮೂವರು ಅರೆಸ್ಟ್..!

ಬೆಂಗಳೂರಿಗೆ ಗಾಂಜಾ ತರ್ತಿದ್ದ ಪೆಡ್ಲರ್ಸ್ ಆಂಧ್ರದಲ್ಲಿ ಅರೆಸ್ಟ್​ ಆಗಿದ್ದಾರೆ. ಮಾಜಿ ಕಾರ್ಪೊರೇಟರ್​ ಪುತ್ರ ಸೇರಿ ಮೂವರು ಲಾಕ್​​​ ಆಗಿದ್ದು, 44 ಲಕ್ಷ ಮೌಲ್ಯದ ಗಾಂಜಾ ತರುತ್ತಿದ್ದ ವೇಳೆ ಗುಂಟೂರಿನಲ್ಲಿ ಆಂಧ್ರ ಪ್ರದೇಶ ಪೊಲೀಸರಿಂದ ಮೂವರನ್ನು ಬಂಧಿಸಲಾಗಿದೆ.

ಬಂಧಿತ 3 ಜನ ಆರೋಪಿಗಳಿಂದ 60 ಕೆಜಿ ಗಾಂಜಾ, 7 ಮೊಬೈಲ್, 2 ಕಾರು, 2.28 ಲಕ್ಷ ನಗದು ಜಪ್ತಿ ಮಾಡಲಾಗಿದ್ದು,
ಪೊಲೀಸರು ಮಾಲು ಸಹಿತ ಮೂವರನ್ನು ಅರೆಸ್ಟ್ ಮಾಡಿದ್ದಾರೆ.  HSR ಲೇಔಟ್​ ವಾಸಿ 34 ವರ್ಷದ ಕಿಶೋರ್ ಪ್ರಕಾಶ್ ರೆಡ್ಡಿ, ಸುದ್ದಗುಂಟೆಪಾಳ್ಯ ಮಾಜಿ ಕಾರ್ಪೊರೇಟರ್ ಮಗ ಅಭಿನವ್, ಬಾಲಾಜಿ ನಗರ ವಾಸಿ ಸುಮಂತ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ.

ಪೊತ್ತೂರಿನ ಚೆಕ್​ಪೋಸ್ಟ್​ನಲ್ಲಿ ತಪಾಸಣೆ ಮಾಡುವಾಗ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಎರಡು ಕಾರುಗಳಲ್ಲೂ ಗಾಂಜಾ ಪತ್ತೆ ಮಾಡಿದ್ದಾರೆ. ಒಡಿಶಾದ ಕೋರಾಪುಟ್ ಜಿಲ್ಲೆ ಅರಗೊಂಡದಲ್ಲಿ ಗಾಂಜಾ ಖರೀದಿ ಮಾಡಿ ತರುತ್ತಿದ್ದ ವೇಳೆ
ಚೆಕ್​ಪೋಸ್ಟ್ ನಲ್ಲಿ ಸಿಕ್ಕಿಬಿದ್ದಿದ್ದಾರೆ.​ ತನಿಖೆ ವೇಳೆ ಗಾಂಜಾ ಖರೀದಿ ಮತ್ತು ಮಾರಾಟದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here