Download Our App

Follow us

Home » Uncategorized » ರೇಣುಕಾಸ್ವಾಮಿ ಮ*ರ್ಡರ್​​ ಕೇಸ್​​ : ಜೂನ್ 20ರ ವರೆಗೆ ಮತ್ತೆ ದರ್ಶನ್​​ ಅಂಡ್ ಗ್ಯಾಂಗ್​​ ಪೊಲೀಸ್​​ ಕಸ್ಟಡಿಗೆ..!

ರೇಣುಕಾಸ್ವಾಮಿ ಮ*ರ್ಡರ್​​ ಕೇಸ್​​ : ಜೂನ್ 20ರ ವರೆಗೆ ಮತ್ತೆ ದರ್ಶನ್​​ ಅಂಡ್ ಗ್ಯಾಂಗ್​​ ಪೊಲೀಸ್​​ ಕಸ್ಟಡಿಗೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನದಲ್ಲಿರುವ ನಟ ದರ್ಶನ್ &​ ಗ್ಯಾಂಗ್‌ ಅನ್ನು ಪೊಲೀಸರು ಕೋರ್ಟ್‌ಗೆ ಹಾಜರುಸಿದ್ದರು. ಇದೀಗ ದರ್ಶನ್ &​ ಗ್ಯಾಂಗ್‌ ಅನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 24ನೇ ACMM ಆದೇಶ ಹೊರಡಿಸಿದೆ.

ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಹೀಗಾಗಿ ತಡಮಾಡದೇ ಇಂದೇ ದರ್ಶನ್​ & ಗ್ಯಾಂಗ್ ಅನ್ನು 24ನೇ ACMM ಕೋರ್ಟ್ ಮುಂದೆ  ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ​ಕೇಳಿದ್ದರು.

ಇದೀಗ ಪೊಲೀಸರ ಮನವಿ ಪುರಸ್ಕರಿಸಿದ ACMM ಕೋರ್ಟ್ A1 ಪವಿತ್ರ ಗೌಡ, A2 ದರ್ಶನ್, A3 ಪವನ್, A4 – ರಾಘವೇಂದ್ರ, A5 ನಂದೀಶ್, A6 ಜಗದೀಶ್, A 7 ಅನುಕುಮಾರ್ ವಶಕ್ಕೆ, A10 ವಿನಯ್, A12 ಲಕ್ಷ್ಮಣ್, 13 ದೀಪಕ್, A14 ಪ್ರದೋಶ್ , A16 ನಿಖಿಲ್​ನನ್ನು ಜೂನ್ 20ರ ವರೆಗೆ ಮತ್ತೆ D ಗ್ಯಾಂಗ್ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ಇದನ್ನೂ ಓದಿ : ರಾಜ್ಯದ ವಾಹನ ಸವಾರರಿಗೆ ಬಿಗ್​​​ಶಾಕ್ : ಪೆಟ್ರೋಲ್ – ಡೀಸೆಲ್ ತೆರಿಗೆ ಹೆಚ್ಚಿಸಿದ ರಾಜ್ಯ ಸರಕಾರ, ದರ ಭಾರೀ ಏರಿಕೆ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here