Download Our App

Follow us

Home » ರಾಜಕೀಯ » ಡೆಂಗ್ಯೂ ಟೆಸ್ಟಿಂಗ್​ ಉಚಿತವಾಗಿ ಮಾಡಿಸಿ, ಜನರ ರಕ್ಷಣೆ ಮಾಡಿ – ರಾಜ್ಯ ಸರ್ಕಾರಕ್ಕೆ ಆರ್​.ಅಶೋಕ್​​ ಅಗ್ರಹ..!

ಡೆಂಗ್ಯೂ ಟೆಸ್ಟಿಂಗ್​ ಉಚಿತವಾಗಿ ಮಾಡಿಸಿ, ಜನರ ರಕ್ಷಣೆ ಮಾಡಿ – ರಾಜ್ಯ ಸರ್ಕಾರಕ್ಕೆ ಆರ್​.ಅಶೋಕ್​​ ಅಗ್ರಹ..!

ಬೆಂಗಳೂರು : ದಿನೇ ದಿನೇ ಡೆಂಘೀ ಸೋಂಕು ಉಲ್ಭಣಗೊಳ್ಳುತ್ತಿದ್ದು, ಈವರೆಗೆ ರಾಜ್ಯದಲ್ಲಿ ಡೆಂಗ್ಯೂ ಕೇಸ್ 7000 ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಡೆಂಗ್ಯೂ ಟೆಸ್ಟ್​​ನನ್ನು ಉಚಿತವಾಗಿ ಮಾಡ್ಬೇಕೆಂದು ವಿಪಕ್ಷ ನಾಯಕ ಆರ್​.ಅಶೋಕ್​​ ಆಗ್ರಹಿಸಿದ್ದಾರೆ.

ಜಯನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ , ರೋಗಿಗಳ ಆರೋಗ್ಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದುಕೊಂಡ ಬಳಿಕ ಈ ಬಗ್ಗೆ ಮಾತನಾಡಿದ ​​ ಆರ್​.ಅಶೋಕ್ ಅವರು, ಜನ ಟೆಸ್ಟ್​ ಮಾಡಿಸಿಕೊಳ್ಳದೇ ಇರೋದ್ರಿಂದ ಡೆಂಗ್ಯೂ ಹೆಚ್ಚಾಗ್ತಿದೆ. ನಮ್ಮ ಸರ್ಕಾರದ ಸಮಯದಲ್ಲಿ ಉಚಿತ ಕೊರೋನಾ ಟೆಸ್ಟ್​ ಮಾಡಿಸಿದ್ವಿ. ಅದೇ ರೀತಿ ನೀವೂ ಕೂಡಾ ಡೆಂಗ್ಯೂ ಟೆಸ್ಟಿಂಗ್​ ಉಚಿತವಾಗಿ ಮಾಡಿಸಿ. ಆಮೇಲೆ ಅದಕ್ಕೂ ಟ್ಯಾಕ್ಸ್​​ ಹಾಕ್ಬೇಡಿ ಎಂದಿದ್ದಾರೆ.

ಇನ್ನು ಡೆಂಗ್ಯೂ ಟೆಸ್ಟಿಂಗ್​​​ಗೆ 10 ಕೋಟಿ ಖರ್ಚಾಗುತ್ತಾ ಮಾಡಿ. ಸರ್ಕಾರವೇ ಜನರಿಗೆ ಅಭಯ ನೀಡ್ಬೇಕು. ಡೆಂಗ್ಯೂ ಎಮರ್ಜೆನ್ಸಿ ಅಂತಾ ಸರ್ಕಾರ ಘೋಷಣೆ ಮಾಡಿ, ಜನರ ರಕ್ಷಣೆ ಮಾಡಿ ಎಂದು
ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್​.ಅಶೋಕ್​​ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಡಿ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್​​ – FSL ಪರೀಕ್ಷೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here