ಧಾರವಾಡ : ಬಸ್ ಪ್ರಯಾಣಿಕನೊಬ್ಬ ಪ್ರಯಾಣ ಮಾಡುತ್ತಲೇ ಜೀವ ಬಿಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ದಾಂಡೇಲಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಸ್ಗೆ ಹಳಿಯಾಳದಿಂದ ಹತ್ತಿದ ಪ್ರಯಾಣಿಕನೋರ್ವ ಕೂತಲ್ಲೇ ಸಾವಿಗೀಡಾಗಿದ್ದಾರೆ.
ಸೀಟ್ಲ್ಲಿ ಕೂತಲ್ಲೇ ಪ್ರಯಾಣಿಕ ಕೂತಿದ್ದ ಕಾರಣಕ್ಕೆ ಸೀದಾ ಜಿಲ್ಲಾಸ್ಪತ್ರೆ ಬಸ್ ತಗೆದುಕೊಂಡು ಹೋಗಲಾಗಿತ್ತು. ತೀವ್ರ ಹೃದಯಾಘಾತದಿಂದ ಪ್ರಯಾಣಿಕ ಸಾವಿಗೀಡಾಗಿದ್ದಾನೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ನುಗ್ಗಿದ ಸರ್ಕಾರಿ ಬಸ್ – ಮೂವರಿಗೆ ಗಾಯ..!
Post Views: 272