Download Our App

Follow us

Home » ರಾಜಕೀಯ » ಚನ್ನಪಟ್ಟಣ ಉಪ ಅಖಾಡದಲ್ಲಿ ಮುಂದುವರೆದ ಮೈತ್ರಿ ಟಿಕೆಟ್ ಫೈಟ್​..!

ಚನ್ನಪಟ್ಟಣ ಉಪ ಅಖಾಡದಲ್ಲಿ ಮುಂದುವರೆದ ಮೈತ್ರಿ ಟಿಕೆಟ್ ಫೈಟ್​..!

ರಾಮನಗರ : ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗೆ ಸಂಬಂಧಿಸಿದಂತೆ ಬಿಜೆಪಿ-ಜೆಡಿಎಸ್ ಪಕ್ಷಗಳಲ್ಲಿ ಹಗ್ಗಜಗ್ಗಾಟ ತೀವ್ರಗೊಂಡಿದ್ದು, ಕ್ಷೇತ್ರದ ಟಿಕೆಟ್ ಅನ್ನು ತಮ್ಮ ಪಕ್ಷಕ್ಕೆ ದಕ್ಕಿಸಿಕೊಳ್ಳೋಕೆ ಚನ್ನಪಟ್ಟಣ ಉಪ ಅಖಾಡದಲ್ಲಿ ಮೈತ್ರಿ ಟಿಕೆಟ್ ಫೈಟ್​ ಮುಂದುವರೆದಿದೆ.

ಉಪಚುನಾವಣೆ ಘೋಷಣೆಗೂ ಮುನ್ನವೇ ಮೈತ್ರಿಯಲ್ಲಿ ಬಿರುಕು ಉಂಟಾಗಿದ್ದು, ಮೈತ್ರಿ ಟಿಕೆಟ್​ಗಾಗಿ ಜೆಡಿಎಸ್-ಬಿಜೆಪಿ ನಡುವೆ ಬಿಗ್​​​ ಫೈಟ್ ನಡೆಯುತ್ತಿದೆ. ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ತಮ್ಮ-ತಮ್ಮ ನಾಯಕರ ಪರ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಇತ್ತೀಚೆಗೆ ಚನ್ನಪಟ್ಟಣ ಜೆಡಿಎಸ್ ತಾಲೂಕು ಅಧ್ಯಕ್ಷ ಸುದ್ದಿಗೋಷ್ಠಿ ನಡೆಸಿ ನಿಖಿಲ್​​ಗೆ ಟಿಕೆಟ್​ ಎಂದಿದ್ದರು. ಇದೀಗ ಬಿಜೆಪಿ ಮುಖಂಡರಿಂದಲೂ ಪ್ರತ್ಯೇಕ ಸುದ್ದಿಗೋಷ್ಠಿ ನಡೆದಿದೆ.

ಬಿಜೆಪಿಗೆ ಟಿಕೆಟ್​ ಕೊಡ್ಬೇಕು CP ಯೋಗೇಶ್ವರ್​​ ಅಭ್ಯರ್ಥಿ ಆಗ್ಬೇಕು, ಫ್ರೆಂಡ್ಲಿ ಫೈಟ್​ಗೂ ನಾವ್​ ರೆಡಿ. ನಿಮ್ಮ ಪಕ್ಷದಿಂದಲೂ ಅಭ್ಯರ್ಥಿ ಹಾಕಿ, ನಾವೂ ಅಭ್ಯರ್ಥಿ ಹಾಕ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಚನ್ನಪಟ್ಟಣ ಅಧ್ಯಕ್ಷ ತೂಬಿನಕೆರೆ ರಾಜು ಸವಾಲ್ ಹಾಕಿದ್ದಾರೆ. ಚನ್ನಪಟ್ಟಣ ಬಿಜೆಪಿ-ಜೆಡಿಎಸ್ ಸ್ಥಳೀಯ ನಾಯಕರಲ್ಲಿ ಒಮ್ಮತ ಮೂಡಿದೆ.

ಇದನ್ನೂ ಓದಿ : ಜಿಟಿ ಮಾಲ್​​ನಲ್ಲಿ ಪಂಚೆ ಹಾಕಿದ್ದಕ್ಕೆ ಬಿಡದೆ ರೈತರಿಗೆ ಅಪಮಾನ – ಸಚಿವ ಕೃಷ್ಣಭೈರೇಗೌಡ ಖಂಡನೆ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್‌‌ – BMTC ಬಸ್ಸನ್ನೇ ಅಡ್ಡಗಟ್ಟಿ ಹುಚ್ಚಾಟ ಮೆರೆದ ಭೂಪ..!

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಾರು, ಬೈಕ್ ಆಯ್ತು.. ಇದೀಗ BMTC ಬಸ್ಸನ್ನೇ ಅಡ್ಡಗಟ್ಟಿ ಬೈಕ್​

Live Cricket

Add Your Heading Text Here